Breaking News

BigTv News

ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದ ತಂದೆ.!

ಗುರುವಾರ ಮಧ್ಯಾಹ್ನದಿಂದ ಪತಿ ಮತ್ತು ಮಗ ಕಾಣೆಯಾಗಿದ್ದಾರೆ ಎಂದು ಮಗುವಿನ ತಾಯಿ ಚಂದನ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.ಪತ್ನಿಯ ಶೀಲ ಶಂಕಿಸಿ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಐಟಿ ಎಂಜಿನಿಯರ್ ಮಾಧವ್ ಟಿಕೇಟಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಮಗುವನ್ನು ತನ್ನೊಂದಿಗೆ ಕರೆದೊಯ್ಯುವ ಮೊದಲು ಮಾಧವ್ ಚಾಕು ಮತ್ತು ಬ್ಲೇಡ್ ಖರೀದಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂಲತಃ …

Read More »

ಕರ್ನಾಟಕ ಬಂದ್.! ಹೇಗಿದೆ ವಾತಾವರಣ?.

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ, ಕನ್ನಡ ಪರ ಸಂಘಟನೆಗಳು ಇಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರಾಜ್ಯಾದ್ಯಂತ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಮೆಟ್ರೋ, ರೈಲ್ವೆ ಮತ್ತು ವಿಮಾನ ನಿಲ್ದಾಣ ಸೇವೆಗಳು ಇರಲಿವೆ.ಹಾಲು, ಅಗತ್ಯ ವಸ್ತುಗಳ ಪೂರೈಕೆ ಎಂದಿನಂತೆಯೇ ಇರಲಿದೆ. ಬೆಂಗಳೂರು ಸೇರಿದಂತೆ ಒಂದಿಷ್ಟು ರಾಜ್ಯಗಳು ಬಂದ್ ಬೇಡ ಅನೇಕ ಅನಾನುಕೂಲಗಳಾಗುತ್ತವೆ, …

Read More »

ಕುಂದುಗೋಳ ; ವಿದ್ಯುತ್ ತಂತಿ ಸ್ಪರ್ಶಿಸಿ ಶಂಗಾ ಹೊಟ್ಟು ಬೆಂಕಿಗೆ ಆಹುತಿ

ವಿದ್ಯುತ್ ತಂತಿ ಸ್ಪರ್ಶಿಸಿ ಶಂಗಾ ಹೊಟ್ಟು ಬೆಂಕಿಗೆ ಆಹುತಿಯಾಗಿದೆ ಘಟನೆ ಕುಂದಗೋಳ್ ತಾಲೂಕಿನ ಹಿರೇಗುಂಜಳ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಎಲ್ಲವ್ವ ಇರಪ್ಪ ಪರಸಣ್ಣವರ ಟ್ಯಾಕ್ಟರ್ ಟೇಲರ್ ನಲ್ಲಿ ಶೇಂಗಾ ಹೂಟ್ಟು ತುಂಬಿಕೊಂಡು ಬರುವ ವೇಳೆ ಕಂಬದ ಮೇಲಿನ ತಂತಿ ಸ್ಪರ್ಶಿಸಿ ಬೆಂಕಿ ಹತ್ತಿಕೊಂಡಿದೆ ತಕ್ಷಣ ಟ್ಯಾಕ್ಟರ್ ಯಿಂದ ಹೂಟ್ಟನ್ನು ಕೆಳಗೆ ಇಳಿಸಿದ್ದಾರೆ ಹೂಟ್ಟಿಗೆ ಬೆಂಕಿ ಹಾಕಿದೆ ತಕ್ಷಣ ಸ್ಥಳೀಯರು ಬೆಂಕಿಯನ್ನು ನಿಂದಿಸಲು ಹರಸಾಹಸ ಪಟ್ಟಿದ್ದಾರೆ.

Read More »

ದೇಶದ ಶ್ರೀಮಂತ ಶಾಸಕರ ಪೈಕಿ ಡಿಕೆಶಿಗೆ ಟಾಪ್ ಎರಡನೇ ಸ್ಥಾನ

ದೇಶದ ಶ್ರೀಮಂತ ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಡಿ ಸಿ ಎಂ ಡಿ ಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ಈ ರಿಫಾರ್ಮರ್ಸ್ ಬಿಡುಗಡೆ ಮಾಡಿದ ಟಾಪ್ 10ನೇ ಶಾಸಕರ ಪೈಕಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ ಮುಂಬೈನ ಬಿಜೆಪಿ ಪರಾಕ್ 3.383 ರೂಪಾಯಿ ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೆ ಡಿಕೆ ಶಿವಕುಮಾರ್ 1.413 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ …

Read More »

ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಿದ ಕಾಲೇಜ್ ಪ್ರೊಫೆಸರ್

ಪ್ರಯಾಗ್ ರಾಜನಲ್ಲಿ ವಿದ್ಯಾರ್ಥಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗೆ 59 ವಿಡಿಯೋ ಮಾಡಿದ ಆರೋಪದ ಮೇಲೆ ಕಾಲೇಜ್ ಪ್ರಾಧ್ಯಾಪಕರನ್ನು ಬಂದಿಸಲಾಗಿದೆ. ಸೆಂಟ್ ಫೋಲ್ ಚಂದ ಬಾಂಗ್ಲಾ ಪಿ ಜಿ ಕಾಲೇಜಿನ ಮುಖ್ಯ ಫ್ಯಾಕ್ಟರ ರಜನೀಶ್ ಕುಮಾರ್ ಈ ವಾರದ ಆರಂಭದಲ್ಲಿ ಆರೋಪಗಳು ಹೊರ ಬಿದ್ದಾಗಿನಿಂದ ಪರಾರಿಯಾಗಿದ್ದಾರೆ. ಈಗ 50 ವರ್ಷದ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕರನ್ನು ಬಂದಿಸಲಾಗಿದೆ ಇದರ ಜೊತೆಗೆ ವಿದ್ಯಾರ್ಥಿಗಳ ಲೈಂಗಿಕ ದೌರ್ಜನ್ಯದ ವಿಡಿಯೋ ರೆಕಾರ್ಡನ್ನು ಅಧಿಕಾರಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

Read More »

ರಾಜ್ಯದಲ್ಲಿ ಶಾಲಾ ಕಾಲೇಜುಗಳ ರಜೆ ಬಗ್ಗೆ ಶಿಕ್ಷಣ ಸಚಿವ ಹೇಳಿಕೆ

ಎಂಇಎಸ್ ಶಿವಸೇನೆ ಪುಂಡಾಟ ಖಂಡಿಸಿ ಮಾರ್ಚ್ 22 ರಂದು ಕರ್ನಾಟಕ ಬಂದು ಕರೆ ನೀಡಲಾಗಿದೆ. ಈ ನಲ್ಲಿ ಆ ದಿನ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ. ಶಾಲಾ ಕಾಲೇಜುಗಳ ರಜೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ

Read More »

ಮಗುವಿಗೆ ಬರೆ ಎಳೆದ ಅಂಗನವಾಡಿ ಕಾರ್ಯಕರ್ತೆ

ಎರಡುವರೆ ವರ್ಷದ ಮಗುವಿಗೆ ಅಂಗನವಾಡಿ ಸಹಾಯಕ್ಕೆ ಒಬ್ಬರು ಚಾಕುವಿನಿಂದ ಮಗುವಿಗೆ ಬರೆಯಲಿದ್ದಾರೆ ಡೈಪರ್ ನಲ್ಲಿ ಕಾರ್ಯದ ಪುಡಿ ಹಾಕಿ ಕ್ರೌರ್ಯ ಮೆರೆದಿರುವ ಆರೋಪ ಕೇಳಿ ಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆಯ ಗ್ರಾಮದಲ್ಲಿ ನಡೆದಿದೆ ಮಗು ಶಾಲೆಗೆ ಬರಲು ಹಠ ಮಾಡುತ್ತಿರುವುದರಿಂದ ಅಂಗನವಾಡಿಯಲ್ಲಿ ಇದ್ದ ಸಹಾಯಕಿ ಮಗುವಿನ ಎಡಗೈ ಮೇಲೆ ಬರೆ ಎಳೆದಿದ್ದಾಳೆ

Read More »

ಧಾರವಾಡ : ಎರಡು ಗುಂಪುಗಳ ಮಧ್ಯೆ ಗಲಾಟೆ

ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ರಸ್ತೆ ಬದಿ ನಿಲ್ಲಿಸಿದ ಟ್ಯಾಕ್ಟರ್ ಟೇಲರ್ ತೆಗಿಯುವ ವಿಚಾರವಾಗಿ ನಡೆದ ಗಲಾಟೆ ಗ್ರಾಮದಲ್ಲಿ ಗುಂಪು ಘರ್ಷಣೆ ಹುಟ್ಟು ಹಾಕಿ ಉದಿಜ್ಞ ವಾತಾವರಣ ಸೃಷ್ಟಿಸಿದೆ. ಪ್ರಕರಣ ಪೊಲೀಸರ ಮಧ್ಯಪ್ರವೇಶದ ತಿಳಿಗೊಂಡ ಘಟನೆ ಗುರುವಾರ ನಡೆದಿದೆ . ಜಗಳದ ಸಮಯದಲ್ಲಿ ಶಿವಬಸಪ್ಪ ಎನ್ನುವರ ಮೇಲೆ ಹಲ್ಲೆ ನಡೆದಿದೆ . ಇದಕ್ಕೆಲ್ಲ ಗುಂಪು ಘರ್ಷಣೆ ಕಾರಣವಾಗಿದೆ ಎನ್ನಲಾಗಿದೆ.

Read More »

ಶರಣ್ಯ ಶೆಟ್ಟಿ ಅವರ ಹೆಸರಲ್ಲಿ ಹಣ ವಂಚನೆ ಎಚ್ಚರಿಕೆ

ಸ್ಯಾಂಡಲ್ವುಡ್ ನಟಿ ಶರಣ್ಯ ಶೆಟ್ಟಿ ಹೆಸರನ್ನು ಬಳಸಿಕೊಂಡು ಖದೀಮರು ಹಣ ಹಂಚಿಸಿರುವ ಕೆಲಸ ಇದೀಗ ಬೆಳಗೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ನನ್ನ ಹೆಸರು ದುರ್ಬಳಕೆ ಯಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟು ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆ ನಂಬರ್ ನಂದಲ್ಲ ಇನ್ನೊಂದು ನಕಲಿ ನಂಬರ್ ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತ ಕದೀಮರನ್ನು ನಾನು ಸ್ಕ್ರೈಬರ್ …

Read More »

ಛತ್ತೀಸ್ಗಡದಲ್ಲಿ ಎರಡು ಪ್ರತ್ಯೇಕ ಎನ್ಕೌಂಟರ್ 22 ನಕ್ಸಲ್ ಹತ್ಯೆ

ಭದ್ರತಾ ಪಡೆಗಳು ಇಂದು ಛತ್ತೀಸ್ಗಡದ ಬಿಜಾಪುರ್ ಹಾಗೂ ಕಾಂಕೆರ ಜಿಲ್ಲೆಗಳಲ್ಲಿ ನಡೆಸಿದ ಎರಡು ಪ್ರತ್ಯೇಕ ಎನ್ಕೌಂಟರ್ ಅಲ್ಲಿ 22 ನಕ್ಸಲ್ ಯಾರನ್ನು ಹತ್ಯೆ ಮಾಡಲಾಗಿದೆ. ಎನ್ನುವ ಮಾಹಿತಿ ಲಭ್ಯವಾಗಿದೆ ಬೆಳಿಗ್ಗೆ 7:00 ಯಿಂದ ನಕ್ಸಲ್ ಮತ್ತು ಭದ್ರತಾ ಪಡೆಗಳ ನಡುವಿನ ನಿರಂತರ ಗುಂಡಿನ ಚಕಮಕಿ ನಡೆಯಿತು. ಇನ್ಕೌಂಟರ್ ನಂತರ 22 ನಕ್ಸಲ್ ಮೃತ ದೇಹ ಮತ್ತು ಅಪಾರ ಪ್ರಮಾಣದ ಶಸ್ತ್ರಗಳನ್ನು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More »

You cannot copy content of this page