Breaking News

ಹಿಂದೂ ಕಾರ್ಯಕರ್ತನ ಹತ್ಯೆ ಖಂಡನೀಯ: ಹಿಂದೂಸ್ತಾನ ಜನತಾ ಪಾರ್ಟಿ ಆಕ್ರೋಶ

ಹುಬ್ಬಳ್ಳಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಹಿಂದೂ ಕಾರ್ಯಕರ್ತನ ಭೀಕರ ಹತ್ಯೆ ಖಂಡಿಸಿ ಹಿಂದೂಸ್ತಾನ ಜನತಾ ಪಾರ್ಟಿಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜಸ್ಥಾನದ ಉದಯಪುರ ನಗರದಲ್ಲಿ ಟೇಲರಿಂಗ ಕೆಲಸ ಮಾಡುತ್ತಿದ್ದ ಬಡ ಕುಟುಂಬದ ಅಮಾಯಕ ಕನಯ್ಯ ಲಾಲ್ ಅವರನ್ನು ಮುಸ್ಲಿಂ ಭಯೋತ್ಪಾದಕರು ಕ್ರೂರ ರೀತಿಯಿಂದ ಕತ್ತು ಸೀಳಿ ಹತ್ಯೆ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ. ಈ ಹತ್ಯೆಯು ಸಂವಿಧಾನದ ಕಗ್ಗೋಲೆ ಆಗಿದ್ದು, ತಕ್ಷಣ ರಾಷ್ಟ್ರಪತಿಗಳು ತಾವು ಆರೋಪಿಗಳನ್ನು ಬಂಧಿಸಲು ಆದೇಶ ಮಾಡಿ ಯಾವುದೇ ವಿಚಾರಣೆ ಮಾಡದೇ ಗಲ್ಲಿಗೇರಿಸಬೇಕೇಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಕೊಡುವ ಸಂಘಟಣೆಗಳನ್ನು ಬ್ಯಾನ ಮಾಡಬೇಕೆಂದು ಆಗ್ರಹಿಸಿದ್ದಾರೆ. ಹಿಂದೂಗಳ ಮೇಲೆ ನಡೆಯುತ್ತಿರುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಕಾರ್ಯವನ್ನು ಮಾಡಬೇಕಿದೆ.

Share News

About BigTv News

Check Also

ರಜತ್ vs ಜೋಶಿ ಪೈಟ್ ಗೆ ಸರಳ ಸೂತ್ರದ ಪಾಠ ನೀಡಿದ  ಹರಿಪ್ರಸಾದ್: ಹಾಜಿ ಹುಟ್ಟು ಹಬ್ಬದ ಸಂಭ್ರಮ

ಖಾಸಗಿ ಪ್ರವಾಸದಲ್ಲಿ ಇರುವ  ಪರಿಷತ್ ಹಿರಿಯ ಸದಸ್ಯ ಬಿ.ಕೆ ಹರಿಪ್ರಸಾದ್ ನಿನ್ನೆಯಷ್ಟೇ ಬಿಜೆಪಿ ಹಾಗೂ ಜೋಶಿ ವಿರುದ್ಧ ಕಿಡಿ ಕಾರಿದ್ದರು …

Leave a Reply

Your email address will not be published. Required fields are marked *

You cannot copy content of this page