Breaking News

ʼಸಾಕಪ್ಪ ಸಾಕು ಕಿವಿ ಮೇಲೆ ಹೂ ಅಭಿಯಾನʼ!

ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಮಂಡಿಸುವ ವೇಳೆ ಕಿವಿ ಮೇಲೆ ಹೂಯಿಟ್ಟುಕೊಂಡು ಘೋಷಿಸಿದ ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕರುಗಳು ವ್ಯಂಗ್ಯವಾಡಿದ್ದರು. ಈಗ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಿಂದ ʼಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂಬ ಅಭಿಯಾನʼ ಆರಂಭವಾಗಿದೆ. ಪೇ ಸಿಎಂ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ವಿಭಿನ್ನ ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭ ಮಾಡಿದ್ದು, ಬಿಜೆಪಿ ಈಗಾಗಲೇ ಅಂಟಿಸಿರುವ ಬಿಜೆಪಿಯೇ ಭರವಸೆಯಿಂದ ಪೋಸ್ಟರ್ ಗಳ ಮೇಲೆ ಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂಬ ಪೋಸ್ಟರ್ ಗಳನ್ನು ಕೈ ಕಾರ್ಯಕರ್ತರು ಅಂಟಿಸುತ್ತಿದ್ದಾರೆ.

Share News

About admin

Check Also

Featured Video Play Icon

ಹುಬ್ಬಳ್ಳಿಯಲ್ಲಿ ಜಾನುವಾರು ಕಳ್ಳರ ಅಟ್ಟಹಾಸ: ನಡುರಾತ್ರಿ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ!

ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಪೊಲೀಸರ ಶೋಧ ತೀವ್ರ, ಜನರಲ್ಲಿ ಆತಂಕ! ರಾತ್ರೋರಾತ್ರಿ ಜಾನುವಾರು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ …

Leave a Reply

Your email address will not be published. Required fields are marked *