Breaking News

ನಿವೃತ್ತ ಇಂಜಿನಿಯರ ಎಸ್ಆರ್ ವೀರಕರ್‌ ಅವರಿಗೆ ಬಿಳ್ಕೊಡಗೆ

ಕುಂದಗೋಳ ಸಹಾಯಕ ಕಾರ್ಯ ನಿರ್ವಾಹಕ ನಿವೃತ್ತ ಇಂಜಿನಿಯರ ಎಸ್ ಆರ್ ವೀರಕರ್ ಅವರಿಗೆ ಕುಂದಗೋಳ ತಾಲೂಕಿನ ಗುಡನಕಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ, ಶಾಲ್ ಹೊಂದಿಸಿ ಸನ್ಮಾನಿಸಿ ಗೌರವಿಸಿ ಬಿಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಸೊರಟೂರ ಬಸವರಾಜ ಕಮಲದಿನ್ನಿ ಬಸವರಾಜ ಯೋಗಪ್ಪನವರ ಗುರುಸಿದ್ದಪ್ಪ ಹೊರಟ್ಟಿ ಹಾಗೂ ಇನ್ನಿತರು ಈ ಸಂದರ್ಭದಲ್ಲಿ ಉಪಸಿತರಿದ್ದರು.

Share News

About admin

Check Also

ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಧಾರವಾಡ : ಹು-ಧಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು …

Leave a Reply

Your email address will not be published. Required fields are marked *

You cannot copy content of this page