Breaking News

ಚಾಂಗದೇವರ ಜಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ

ನವಲಗುಂದ : ತಾಲೂಕಿನ ಯಮನೂರ ಗ್ರಾಮದ ಶ್ರೀ ಚಾಂಗದೇವ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗಂಧ ಹಾಗೂ ಉರುಸು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಭಾಗಿಯಾಗಿದ್ದರು.

ಗಂಧದ ದಿನವಾದ ಇಂದು ಬೆಣ್ಣೆ ಹಳ್ಳದ ಗಂಧಕ್ಕೆ ನೀರು ತೆಗೆದುಕೊಂಡು, ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಂಜುನಾಥ್‌ ಜಾಧವ್ ಮಾಜಿ ಅಧ್ಯಕ್ಷರು ಪುರಸಭೆ ನವಲಗುಂದ, ಹನಮಂತಪ್ಪ ಚಿಕ್ಕಣ್ಣವರ,ಅಪ್ಪಣ್ಣ ಚುಳಕಿ, ಮೌನೇಶ್ ರೇವಣ್ಣವರ, ಆಕಾಶ್ ಸೋಮನಗೌಡ್ರ, ಪ್ರಕಾಶ ಸಾರಾವರಿ, ಉಪಸ್ಥಿತರಿದ್ದರು.

Share News

About BigTv News

Check Also

ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಂತಹ ಪರಿಸ್ಥಿತಿ-ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈಗ ಕೋಲಾರ ಕ್ಷೇತ್ರ ಬಿಟ್ಟು …

Leave a Reply

Your email address will not be published. Required fields are marked *

You cannot copy content of this page