ನವಲಗುಂದ : ತಾಲೂಕಿನ ಯಮನೂರ ಗ್ರಾಮದ ಶ್ರೀ ಚಾಂಗದೇವ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗಂಧ ಹಾಗೂ ಉರುಸು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಭಾಗಿಯಾಗಿದ್ದರು.
ಗಂಧದ ದಿನವಾದ ಇಂದು ಬೆಣ್ಣೆ ಹಳ್ಳದ ಗಂಧಕ್ಕೆ ನೀರು ತೆಗೆದುಕೊಂಡು, ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಂಜುನಾಥ್ ಜಾಧವ್ ಮಾಜಿ ಅಧ್ಯಕ್ಷರು ಪುರಸಭೆ ನವಲಗುಂದ, ಹನಮಂತಪ್ಪ ಚಿಕ್ಕಣ್ಣವರ,ಅಪ್ಪಣ್ಣ ಚುಳಕಿ, ಮೌನೇಶ್ ರೇವಣ್ಣವರ, ಆಕಾಶ್ ಸೋಮನಗೌಡ್ರ, ಪ್ರಕಾಶ ಸಾರಾವರಿ, ಉಪಸ್ಥಿತರಿದ್ದರು.