ಹುಬ್ಬಳ್ಳಿ: ಹೈಕಮಾಂಡ್ ಗೆ ಕಳಿಸಿದ ಪಟ್ಟಿಯಲ್ಲಿ ನನ್ನದು ಒಂದೇ ಹೆಸರಿತ್ತು. ಆದ್ರೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರಲಿಲ್ಲ. ಧರ್ಮೇಂದ್ರ ಪ್ರಧಾನ್ ಫೋನ್ ಮಾಡಿ ಟಿಕೇಟ್ ಕೊಡಲ್ಲ ಅಂತಾರೆ. ಅದನ್ನು ಸ್ವೀಕರಿಸಬೇಕು. ಒಂದು ಫಾರ್ಮೆಟ್ ಕಳಿಸ್ತೇವೆ. ಅದಕ್ಕೆ ಸಹಿ ಹಾಕಿ ಕಳಿಸಿ ಅಂದರು. ಸಣ್ಣು ಹುಡುಗರಂತೆ ಚೈಲ್ಡಿಷ್ ಆಗಿ ಹೇಳಿ ನನಗೆ ಅಪಮಾನ ಮಾಡಿದ್ರು. ಒಬಿಡಿಯಂಟ್ ಇದಾರೆ, ಸುಮ್ಮನೇ ಒಪ್ಪಿಕೊಳ್ತಾರೆ ಅಂತ ಲೆಕ್ಕ ಹಾಕಿದರು. ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ ಪ್ರಶ್ನೆ. ಪಕ್ಷ ಕಟ್ಟಿದವರನ್ನು ಒದ್ದು ಹೊರಗೆ ಹಾಕೋದು ಅಂದ್ರೇನು..? ಎಂದು ಶೆಟ್ಟರ್ ಕಿಡಿ.
