Breaking News

ಖಂಡಿತಾ ಶೆಟ್ಟರ್ ಗೆದ್ದು ಬರ್ತಾರೆ- ಮಾಜಿ ಸಚಿವ ಆರ್.ವಿ. ದೇಶಪಾಂಡೆ

ಹುಬ್ಬಳ್ಳಿ: ಬೆಳಗಾದ್ರೆ ಬಿಜೆಪಿ ಲಿಂಗಾಯತ ಪರ ಅನ್ನುತ್ತೆ. ಆದ್ರೆ ಯಡಿಯೂರಪ್ಪ ಪರಿಸ್ಥಿತಿ‌ ಏನು ಮಾಡಿಟ್ಟರು? ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು. ಶೆಟ್ಟರ್, ಲಕ್ಷ್ಮಣ ಸವದಿ ಕಥೆ ಏನು ಮಾಡಿಟ್ಟರು?. ಜಗದೀಶ್ ಶೆಟ್ಟರ್ ಗೆ ಟಿಕೇಟ್ ಇಲ್ಲ ಅನ್ನಲು ಕಾರಣ ಏನು. ಲಿಂಗಾಯತರನದನ ಪ್ರಯೋಜನ ತಗೊಳ್ಳಲು ಹೊರಟಿಲ್ಲ. ಯಾವ ಸ್ವಾರ್ಥವೂ ನಮಗಿಲ್ಲ. ಅಲ್ಲಿ ಅನ್ಯಾಯ ಆಗಿದ್ದಕ್ಕೆ ಶೆಟ್ಟರ್ ಇಲ್ಲಿಗೆ ಬಂದಿದ್ದಾರೆ. ಖಂಡಿತಾ ಶೆಟ್ಟರ್ ಗೆದ್ದು ಬರ್ತಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿಕೆ.

Share News

About BigTv News

Check Also

ಕೊಡಗು :ಹೋರಿ ಮಾರಿದ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ ಮಗ!!

ನವಿಲೂರಿನಲ್ಲಿ ಹೆತ್ತ ತಾಯಿಯನ್ನೇ ಪಾಪಿ ಮಗ ಹಣಕ್ಕಾಗಿ ಹತ್ಯೆ ಮಾಡಿದ್ದಾನೆ. ನವಿಲೂರಿನ ತಮ್ಮಯ್ಯ, ಗೌರಮ್ಮ ಎಂಬುವವರು ಕೇವಲ ಒಂದು ಎಕರೆ …

Leave a Reply

Your email address will not be published. Required fields are marked *

You cannot copy content of this page