ಹುಬ್ಬಳ್ಳಿ: ನಗರದ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ನಡೆದಿದ್ದು ಒಬ್ಬ ಆಟೊ ಚಾಲಕನಾಗಿದ್ದರೆ ಇನ್ನೊಂದು ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ನಡೆದಿದೆ. ಇನ್ನು ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನ ಮೇಲೆಅನಿಲ್ ನಾಯಕ್ ಎಂಬಾತ ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಮೇಲೆ ಚಾಕುವಿನಿಂದ ಕೈಗೆ ತಿವಿದು ಹಲ್ಲೆ ಮಾಡಿ ಪರಾರಿ ಆಗಿದ್ದು ಈ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲವೆ ನಿಮಿಷಗಳಲ್ಲಿ …
Read More »