Breaking News

ಬೆಂಕಿಗೆ ಬಿದ್ದ ದೇವರು

ಕೊಂಡ ಆಯುವಾಗ ಆಯತಪ್ಪಿ ದೇವರ ಮೂರ್ತಿ ಕೆಳಗೆ ಬಿದ್ದ ಘಟನೆ ರಾಮನಗರ ಜಿಲ್ಲೆ
ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ. ಇಂದು
ಬೆಳಿಗ್ಗೆ ತೈಲೂರಮ್ಮ ದೇವಿಯ ಜಾತ್ರಾ ಮಹೋತ್ಸವ ದ ಅಂಗವಾಗಿ ಕೊಂಡ ಆಯುವ ವೇಳೆ ಪೂಜೆ ಕುಣಿತ
ಹೊತ್ತ ಗೋಪಿಸ್ವಾಮಿಯವರಿಗೆ ಆಯತಪ್ಪಿ ದೇವರ ವಿಗ್ರಹ ಕೇಳಗೆ ಬಿದಿದ್ದು, ಅದೃಷ್ಟವಶ
ಯಾವುದೆ ಗಾಯಗಳಾಗದೆ
ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಇನ್ನೂ ದೇವರ ಮೂರ್ತಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಶಾಂತಿಯ
ವಾತವರಣ ಉಂಟಾಗಿದೆ. ಹಲವು ವರ್ಷಗಳಿಂದಲ್ಲೂ ಸುಗಮವಾಗಿ ನಡೆದುಕೊಂಡು ಬಂದಿದ್ದ ಜಾಥ್ರೆಯಲ್ಲಿ ಯಾವುದೇ
ಅವಘಡ ಸಂಭವಿಸಿರಲಿಲ್ಲ. ಆದ್ರೇ ಈ ವರ್ಷ ನಡೆದ ಘಟನೆ ಯಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *