ದಿನದ ಬಡ್ಡಿ ವ್ಯವಹಾರದಲ್ಲಿ ಪೊಲೀಸರೇ ಭಾಗಿ..? ಕೆಡಿಪಿ ಸಭೆಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ವಿನಯ್ ಕುಲಕರ್ಣಿ ದಿನಬಡ್ಡಿ ಜಾಲಕ್ಕೆ …
Read More »ದಾವಣಗೆರೆ: ಮಸಾಲ ಮಂಡಕ್ಕಿ ಅಂಗಡಿಯಲ್ಲಿ ಅಗ್ನಿ ಅವಘಡ
ನಗರದ ಜಯದೇವ ವೃತ್ತದಲ್ಲಿರುವ ಮಸಾಲ ಮಂಡಕ್ಕಿ ಅಂಗಡಿಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿತು. ಸಿಲಿಂಡರ್ ಅನಿಲ ಸೋರಿಕೆಯಿಂದ ಕಾಣಿಸಿಕೊಂಡ ಬೆಂಕಿಯು ಸ್ಥಳದಲ್ಲಿದ್ದ ಜನರಲ್ಲಿ ಕೆಲಹೊತ್ತು ಆತಂಕ ಸೃಷ್ಟಿಸಿತು. ರಸ್ತೆ ಬದಿಯಲ್ಲಿನ ಅಂಗಡಿ ಕೆಲ ಕಾಲ ಹೊತ್ತಿ ಉರಿಯಿತು. ಅಂಗಡಿಯಲ್ಲಿದ್ದ ಮಂಡಕ್ಕಿ ಚೀಲಗಳು, ಆಹಾರ ಧಾನ್ಯಗಳು, ತರಕಾರಿ, ಅಡುಗೆ ಸಾಮಗ್ರಿ ಹಾಗೂ ಇನ್ನಿತರ ವಸ್ತುಗಳು ಸುಟ್ಟು ಕರಕಲಾದವು. ಸ್ಥಳದಲ್ಲಿದ್ದ ಜನರು ಸಮಯಪ್ರಜ್ಞೆ ಮೆರೆದು ಸಿಲಿಂಡರ್ ಅನ್ನು ಹೊರಗೆಳೆದು ಸುರಕ್ಷಿತವಾಗಿ ಅನಿಲ ಸೋರಿಕೆಯನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news























