Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …
Read More »ವರದಿಗೆ ತೆರಳಿದ ಸಂದರ್ಭ ಹ*ಲ್ಲೆ ಆರೋಪ
ಕೋಟ: ಸರಕಾರಿ ಜಾಗದ ಒತ್ತುವರಿ ಕುರಿತು ವರದಿಗೆ ತೆರಳಿದ ಸಂದರ್ಭ ಹಲ್ಲೆ ನಡೆಸಲಾಗಿದೆ ಎಂದು ಕೋಟ ಮೂಡುಗಿಳಿಯಾರು ನಿವಾಸಿ ಆರತಿ ಗಿಳಿಯಾರು ಕೋಟ ಪೊಲೀಸ್ ಠಾಣೆಯಲ್ಲಿ ಎ.15ರಂದು ಪ್ರಕರಣ ದಾಖಲಿಸಿದ್ದಾರೆ. ಆರತಿ ಗಿಳಿಯಾರು ಬ್ರಹ್ಮಾವರ ತಾಲೂಕು ನ್ಯೂಸ್ ಪತ್ರಿಕೆ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ವಡ್ಡರ್ಸೆ ಗ್ರಾಮದ ಪ್ರಣುತ್ ಗಾಣಿಗ ತನ್ನ ಮನೆ ಹತ್ತಿರ ಸರಕಾರಿ ಜಾಗ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























