Breaking News

ತುಮಕೂರು ಬ್ರೇಕಿಂಗ್

ತುಮಕೂರು ಬ್ರೇಕಿಂಗ್
ಆಕ್ಸಿಡೆಂಟ್ ಅಪ್ ಡೇಟ್
ಕುಣಿಗಲ್ ಬೈಪಾಸ್ ನಲ್ಲಿ ಅಪಘಾತ ಪ್ರಕರಣ
ಸಾವಿನ ಸಂಖ್ಯೆ 7 ಕ್ಕೆ ಏರಿಕೆ
6 ಮಂದಿ ಮಹಿಳೆಯರು ಸೇರಿ 7 ಸಾವು
ಆಸ್ಪತ್ರೆಗೆ ಸಾಗಿಸುವ ಮಾಗ೯ ಮಧ್ಯೆ ಮತ್ತೊಬ್ಬ ಸಾವು
ಮೃತರನ್ನ ಸೆಲ್ವಿ, ನಿರ್ಮಲ, ಕಾಳಿದಾಸ್, ವೀರಮ್ಮ, ಪಾಂಜಾಲ, ಕುಕ್, ಭವಾನಿ ಎಂದು ಗುರುತಿಸಲಾಗಿದೆ
ಬೆಂಗಳೂರಿನ ಸಂಜಯ್ ಗಾಂಧಿ ನಗರದವರು ಎನ್ನಲಾಗಿದೆ

Share News

About Manjunath

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *