ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 51 ರ ಆರ್. ಎನ್. ಶೆಟ್ಟಿ ರಸ್ತೆಯ ಚೈತನ್ಯ ನಗರದಲ್ಲಿ, ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಮಹಾಪೌರರಾದ ಪ್ರಕಾಶ ಕ್ಯಾರಕಟ್ಟಿ, ಕೃಷ್ಣಾ ಗಂಡಗಾಳೇಕರ, ಸಿದ್ದೇಶ ಕಬಾಡರ, ಪ್ರಶಾಂತ ಬದ್ದಿ, ಶಂಕರ ಪುರೋಹೀತ, ವಿಜಯ ಕುಮಾರ, ನಿಜಗುಣಿ ಮಳಗಿ, ಶ್ರೀ ದೀಪಕ ಜಿತೂರಿ ಹಾಗೂ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

