ರಸ್ತೆ ಹಾಳಾಗಿದ್ದರಿಂದ ಕೆಂಭಾವಿ ಯಡಿಯಾಪುರ ಮಾರ್ಗವಾಗಿ ನಡಕೂರ ಗ್ರಾಮದಿಂದ ಸುರಪುರಕ್ಕೆ ತೆರಳುತ್ತಿದ್ದ ಏಕೈಕ ಬಸ್ ಸಂಚಾರ ಸ್ಥಗಿತಗೊಂಡಿದೆ. ಜನ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಗೆ ಸಿಲುಕಿದ್ದಾರೆ.ಯಡಿಯಾಪುರ ಮತ್ತು ನಡಕೂರ ಗ್ರಾಮಗಳಿಂದ ಪ್ರತಿದಿನ ತಲಾ 30-35 ವಿದ್ಯಾರ್ಥಿಗಳು ಕೆಂಭಾವಿಯ ವಿವಿಧ ಶಾಲೆ- ಕಾಲೇಜುಗಳಿಗೆ ಬರುತ್ತಾರೆ. ನಿತ್ಯ 2 ಸಲ ಸಂಚರಿಸುತ್ತಿದ್ದ ಒಂದೇ ಬಸ್ ಅವರಿಗೆ ಅನುಕೂಲವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

