ಧಾರವಾಡ : ತಮ್ಮಅತ್ಯದ್ಭುತ ಕೈಚಳಕದಿಂದ ಶಾಸಕ ಅರವಿಂದ ಬೆಲ್ಲದ ಅವರ ಭಾವ ಚಿತ್ರವೊಂದನ್ನು ಪ್ರತಿಭಾವಂತ ಕಲಾವಿದರಾದ ಆನಂದ ಹಿರೇಮಠ ಅವರು ಚಿತ್ರಿಸಿ ಶಾಸಕರಿಗೆ ಉಡುಗೊರೆಯಾಗಿ ನೀಡಿದ್ದಾರೆ .
ಅವರ ಪ್ರೀತಿ – ಗೌರವ – ಅಭಿಮಾನಕ್ಕೆ ಋಣಿಯಾಗಿದ್ದು , ಅವರ ಕಲಾ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದು ಶಾಸಕರು ಹೇಳಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

