ಹುಬ್ಬಳ್ಳಿ : ಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆ ಪುಡಕಲಕಟ್ಟಿ ಅವರಿಂದ ಆಯೋಜಿಸಿದ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು .
ಇದೆ ವೇಳೆಯಲ್ಲಿ ಶಿಬಿರವನ್ನು ಉದ್ದೇಶಿಸಿ ಶಾಸಕರು ಮಾತನಾಡಿಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆಯವರು ಕಾರ್ಯವನ್ನು ಶ್ಲಾಘಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

