Breaking News

ವಾಣಿಜ್ಯ ನಗರಿಯಲ್ಲಿ ವರುಣಾರ್ಭಟ

ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಕಳೆದ ಹಲವು ದಿನಗಳಿಂದಲು ಶಾಂತವಾಗಿದ್ದ ವರುಣ ಮತ್ತೆ ತನ್ನ ಆರ್ಭಟವನ್ನು ಇಂದು ಗುರುವಾರ ಮತ್ತೆ ಶುರುಮಾಡಿದ್ದಾನೆ. ಬೆಳಿಗ್ಗೆಯಿಂದಲು ಸಹಜವಾಗಿದ್ದ ವಾತಾವರಣವು ಇಂದು ಸಾಯಂಕಾಲ ದಿಡಿರಣೆ ಮೋಡಕಟ್ಟಿದ ವಾತಾವರಣವಾಗಿ ಬದಲಾಗಿ ಮಳೆ ಸುರಿದಿದ್ದು ವಾಣಿಜ್ಯ ನಗರಿಗೆ ವರುಣ ತಂಪು ಏರದಿದ್ದಾನೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *