Breaking News

ಕಲಘಟಗಿ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ..

ಹುಬ್ಬಳಿ ಬ್ರೇಕಿಂಗ್…ಕಲಘಟಗಿ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ….ಕಳೆದ

ಅರ್ಧಗಂಟೆಯಿಂದ ಮಳೆರಾಯನ ಅಬ್ಬರ..ಕಾಂಗ್ರೆಸ್ಪ್ರ

ಜಾಧ್ವನಿಯಾತ್ರೆಗೆ ವರುಣ ಅಡ್ಡಿ…ಕಲಘಟಗಿ ಹೊರವಲಯದ ತಡಸ ಕ್ರಾಸ್ ಬಳಿ ನಡೆಯುತ್ತಿರುವ ಬಹಿರಂಗ ಸಮಾವೇಶ..ಮಳೆಯಲ್ಲಿ ಸಿಕ್ಕು ಪರದಾಡಿದ ಕಾರ್ಯಕ್ರಮಕ್ಕೆ ಬಂದ ಜನಚೇರ್ ತಲೆಗಿಡಿದುಕೊಂಡು ರಕ್ಷಣೆ..

Share News

About Shaikh BigTv

Check Also

ಕನ್ನಡ ವಿರೋಧಿಗಳ ವಿರುದ್ದ ಸೆಟೆದು ನಿಂತಿದ್ದು ನಂಜೇಗೌಡ- ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ಉರಿಗೌಡ ನಂಜೇಗೌಡ ಧರ್ಮದ ಉಳುವಿಗಾಗಿ ಮತ್ತು ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದವರು. ಉರಿಗೌಡ ನಂಜೇಗೌಡ ಬಗ್ಗೆ ನಮ್ಮ …

Leave a Reply

Your email address will not be published. Required fields are marked *

You cannot copy content of this page