Breaking News

ಬೆಳಕವಾಡಿ: ಬಾಳೆ ತೋಟಕ್ಕೆ ಬೆಂಕಿ, ಅಪಾರ ನಷ್ಟ!!

ಸರಗೂರು ಗ್ರಾಮದ ಮರಿನಂಜಮ್ಮ ಅವರ ಬಾಳೆ ತೋಟಕ್ಕೆ ಗುರುವಾರ ಮಧ್ಯಾಹ್ನ ಬೆಂಕಿ ಬಿದ್ದು ನಾಲ್ಕೂವರೆ ಎಕರೆಯಲ್ಲಿ ಬೆಳೆದಿದ್ದ ಬಾಳೆಯಲ್ಲಿ ಒಂದೂವರೆ ಎಕರೆ ಬಾಳೆ, 5 ತೆಂಗು ಹಾಗೂ ಹನಿ ನೀರಾವರಿ ಪೈಪ್ ಸುಟ್ಟು ಹೋಗಿವೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.ಬೆಳಕವಾಡಿ ಸಮೀಪದ ಸರಗೂರಿನಲ್ಲಿ ಬಾಳೆ ತೋಟಕ್ಕೆ ಹೊತ್ತಿಕೊಂಡು ಅಗ್ನಿಶಾಮಕ ದಳದವರು ನಂದಿಸಿದರು.

Share News

About BigTv News

Check Also

ಬೆಂಗಳೂರು : ಹೆರಿಗೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ,ವೈದ್ಯರಿಗೆ ನಾಗಲಕ್ಷ್ಮೀ ಚೌಧರಿ ತರಾಟೆ!!

ಟಿ.ದಾಸರಹಳ್ಳಿಯ ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ, ವೈದ್ಯರು …

Leave a Reply

Your email address will not be published. Required fields are marked *

You cannot copy content of this page