ಹುಬ್ಬಳ್ಳಿ: ನರಗುಂದ ಬಂಡಾಯ ಇದು ಒಂದು ನೈಜ ಘಟನೆಯ ಚಿತ್ರ, ದೊಡ್ಡದಾದ ಇತಿಹಾಸ ಹೊಂದಿದ ಮಹಾದಾಯಿ ಹೋರಾಟದಲ್ಲಿ ರೈತರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟ ರಕ್ಷ್ ಹೇಳಿದರು.
ನರಗುಂದ ಬಂಡಾಯ ಚಿತ್ರ ಅದ್ಭುತವಾದ ಚಿತ್ರ, ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಿಕರಣ ಮಾಡಬೇಕೆಂದರೆ ತುಂಬಾ ಖುಷಿಯಾಗುತ್ತದೆ.ಒಂದ ಸಲಾ ಆದ್ರು
ಎಲ್ಲರು ಬಂದು ಸಿನಿಮಾ ನೋಡಿ ನರಗುಂದ ಬಂಡಾಯದ ಬಗ್ಗೆ ತಿಳಿದುಕೊಳ್ಳಿ ಎಂದರು…
bigtvnews | Hubli Dharwad News | Kannada News | Karnataka News Hubli News | News In Hubli | Local news

