Breaking News

ರೈತರು ಪಟ್ಟ ಕಷ್ಟ, ಹತ್ಯೆ ಕೇಳಿದ್ದೆ ಅಷ್ಟೇ, ಚಿತ್ರದಲ್ಲಿ ನೋಡಿ ಕಣ್ಣಲ್ಲಿ ನೀರು ಬಂದಿದೆ : ಅಶ್ವತ್ ನಿನಾಸಮ್

ಹುಬ್ಬಳ್ಳಿ: ಉತ್ತರ ಕರ್ನಾಟಕ ನನಗೆ ರಂಗಭೂಮಿ ಇಂದಲೇ ನಂಟು ಇದೆ. ಈ ಭಾಗದ ಕಡೆ ಚಿತ್ರೀಕರಣ ಮಾಡಲು ನನಗೆ ತುಂಬಾ ಇಷ್ಟಾ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಟ್ನಿ ಅಂದರೆ ಸಖತ್ ಇಷ್ಟಾ ಆಗುತ್ತೆ ಎಂದು ಅಶ್ವತ್ ನಿನಾಸಮ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ನರಗುಂದ ಬಂಡಾಯ ಅಂತಹ ಚಿತ್ರ ನೋಡಿದ್ರೆ ರೋಮಾಂಚನ ಆಗುತ್ತೆ. ಇದರಲ್ಲಿ ಪಾತ್ರ ಮಾಡಿದ್ದು ನನಗೆ ತುಂಬಾ ಖುಷಿ ತಂದಿದೆ. ರೈತರು ಪಟ್ಟ ಕಷ್ಟ, ರೈತರ ಹತ್ಯೆ ಕೇಳಿದ್ದೆ ಅಷ್ಟೇ, ಚಿತ್ರದಲ್ಲಿ ಇದನ್ನೆಲ್ಲ ನೋಡಿ ಕಣ್ಣಲ್ಲಿ ನೀರು ಬಂದಿದೆ ಎಂದು ಚಿತ್ರದ ಬಗ್ಗೆ ಹೇಳಿದ್ದಾರೆ.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *