ಹುಬ್ಬಳ್ಳಿ : ನಗರದಕ್ಕೆ ಆಗಮಿಸಿದ ಸಿ ಟಿ ರವಿ ಅವರನ್ನು ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಅವರು ಸನ್ಮಾನಮಾಡಿದರು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸಿ , ಟಿ , ರವಿ ಅವರು ಆಗಮಿಸಿದ ಹಿನ್ನಲೆ ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಓ , ಬಿ , ಸಿ ಮೋರ್ಚಾದ ಕಾರ್ಯದರ್ಶಿಗಳಾದ ಸತೀಶ ಶೆಜವಾಡಕರ , ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಪ್ರೀತಮ್ ನಾಯಕ , ಶ್ರೀ ಸುಭಾಷ ಅಥಣಿ ಪ್ರವೀಣ ಕುಬಸ್ ಉಪಸ್ಥಿತರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news

