ಹುಬ್ಬಳ್ಳಿ : ತಾಲೂಕಿನ ಕುಸುಗಲ್ ನಿಂದ ಎ.ಪಿ.ಎಂ.ಸಿ ರಸ್ತೆ ಮಾರ್ಗದಲ್ಲಿರುವ ವಿದ್ಯುತ್ ಕಂಬ ರಸ್ತೆ ಮೇಲೆ ಬಿಳ್ಳುವ ಹಂತಕ್ಕೆ ತಲುಪಿದ್ದು ಈಗ ವಾಹನ ಸವಾರರು ದಿನನಿತ್ಯ ಭಯದಿಂದ ಓಡಾಡುತ್ತಿದ್ದಾರೆ .
ಈ ಮಾರ್ಗವಾಗಿ ನೂರಾರು ಜನರು ತಮ್ಮವಾಹನ ರೈತರು ತಮ್ಮಚಕ್ಕಡಿ ಮೂಲಕ ಜಮೀನಿಗೆ ಹೋಗುತ್ತಾರೆ , ಮೊನ್ನೆ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬ ರಸ್ತೆ ಮೇಲೆ ಬಾಗಿದೆ.ಇದರಿಂದಾಗಿ ಹೆಸ್ಕಾಮ್ ಅಧಿಕಾರಿಗಳ ಕೂಡಲೇ ಕಂಬ ತೆರವುಗೊಳಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

