ಭಾರತ ದೇಶದ ಕಾಶ್ಮೀರದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಕಾಣಬೇಕಾದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಯಾವುದೇ ಸಂದರ್ಭದಲ್ಲಿ ಭಾರತ ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಸರಕಾರಕ್ಕೆ ಒತ್ತಾಯಿಸಿದ್ದಾರೆ .
ಕಳೆದೆರಡು ದಿನಗಳಿಂದ ಇಸ್ಲಾಂ ಉಗ್ರಗಾಮಿಗಳು , ಕಾಶ್ಮೀರದಲ್ಲಿ ಮತ್ತೆ ಪಂಡಿತರು ಹಾಗೂ ಸಿಖ್ರು ಅಲ್ಲದೇ ಮತ್ತು ಇತರ ಹಿಂದೂ ಸಮಾಜದ ಬಾಂಧವರನ್ನು ಹುಡುಕಿ ಗುಂಡಿಟ್ಟು ಕೊಲ್ಲುತ್ತಿದ್ದಾರೆ ಇದರಿಂದ ಕಾಶ್ಮೀರದಲ್ಲಿ ಅರಾಜಕತೆ ಉಂಟು ಮಾಡುವುದಷ್ಟೇ ಅಲ್ಲ , ನೇರವಾಗಿ ಭಾರತ ಸರ್ಕಾರಕ್ಕೆ ಸವಾಲು ಹಾಕುವ ಹಾಗೂ ತಾಳ್ಮೆ ಕೆಣಕುವ ಗುರಿ ಇಟ್ಟುಕೊಂಡಿರುವಂತೆ ಕಾಣುಸುತ್ತಿದೆ. ಆದ್ದರಿಂದ ಭಾರತ ಸರಕಾರ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

