ಹುಬ್ಬಳ್ಳಿ: ಹರಗರ್ ತಿರಂಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಭಾರತ ಧ್ವಜವನ್ನು ನೀಡುತ್ತಿದ್ದು ರಾಷ್ಟ್ರಪತಿ ಅವರ ಪರವಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕಾರಿಗಳು ಸ್ವಯಂ ಇಂದು ಹುಬ್ಬಳ್ಳಿಯ ಕಚೇರಿಯಲ್ಲಿ ಶಾಸಕ ಕೋನರಡ್ಡಿ ಅವರಿಗೆ ಭೇಟಿ ನೀಡಿ ರಾಜ್ಯಪಾಲರು ಕಳುಹಿಸಿದ ಪತ್ರವನ್ನು ಹಾಗೂ ಭಾರತದ ಧ್ವಜವನ್ನು ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಮುಖಂಡರು ಶ್ರೀ ಡಿ. ಕೆ. ಹಳ್ಳದ. ಶ್ರೀ ಮತ್ತು ಕಾಲವಾಡ ಅವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

