Breaking News

ಸಂಪೂರ್ಣ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸುವ ಬಡಿಗೇರವ ಕುಟುಂಬ

ನವಲಗುಂದ: ಸಂಪೂರ್ಣ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸುವ ಈ ಕುಟುಂಬಸ್ಥರು, ಪರಿಸರ ಸ್ನೇಹಿ ಬಣ್ಣ ಬಳಿಯುವ ಮೂಲಕ ಹಬ್ಬದ ಸಡಗರಕ್ಕೆ ಮನೆ ಮನೆಗೆ ಗಣೇಶಗಳನ್ನು ನವಲಗುಂದ ಪಟ್ಟಣದ ದೇವೇಂದ್ರಪ್ಪ ಬಡಿಗೇರ ಕುಟುಂಬದವರು ತಯಾರಿಸುತ್ತಾರೆ.

ವಿಧ ವಿಧದ ಗಣೇಶ ಮೂರ್ತಿ ತಯಾರಿ ಮಾಡಿದ್ರೆ, ಅವುಗಳಿಗೆ ಇವರ ಮನೆಯವರು ಅಂದದ ಬಣ್ಣ ಲೇಪಿಸಿ ಹೊಸ ರೂಪ ನೀಡುತ್ತಿದ್ದಾರೆ.ಸುಮಾರು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಶ್ರೀ ಮೌನೇಶ್ವರ ಆರ್ಟ್ಸ್ ಎಂಬ ಶೀರ್ಷಿಕೆ ಅಂಗಡಿಯವರಾದ ಇವರು ಇನ್ನೂ ತಮ್ಮ ಕಾಯಕ ಮುಂದುವರೆಸಿ ಈಗಿನ ಕಾಲದಲ್ಲಿ ತಮ್ಮ ಮೂಲ ಕಸುಬಿಗೆ ಮಹತ್ವ ನೀಡಿರುವದು ವಿಶೇಷ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *