Breaking News

ಈದ್ಗಾ ಮೈದಾನದಲ್ಲಿ ವಿಘ್ನ ವಿನಾಯಕನ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ

ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ದಾ) ವಿಘ್ನ ವಿನಾಯಕನ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ ನಡೆದಿದೆ. ಪೊಲೀಸ್ ಬಿಗಿ ಭದ್ರತೆ ಕೂಡ ನಿಯೋಜಿಸಲಾಗಿದೆ.

ರಾಮನ ಅವತಾರದಲ್ಲಿ ಗಣಪತಿ ಮೂರ್ತಿ ತಯಾರಾಗಿದೆ. ರಾಣಿ ಚನ್ನಮ್ಮ ಮಹಾಮಂಡಳಿ ಮೈದಾನದಲ್ಲಿ ಫೆಂಡಾಲ್ ಹಾಕಿ ಸಿದ್ಧತೆ ಕೂಡ ಮಾಡಿದೆ. ಮೂರು ದಿನಗಳ ಕಾಲ ಗಣಪತಿ ಪ್ರತಿಷ್ಠಾಪನೆ ಮಾಡಲು ಪಾಲಿಕೆ ಅವಕಾಶ ನೀಡಿದೆ. ವಿಜೃಂಭಣೆಯಿಂದ ಆಚರಿಸಲು ಮಹಾಮಂಡಳಿ ಕೂಡ ಭರ್ಜರಿ ತಯಾರಿ ನಡೆಸಿದೆ.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *