Breaking News

ವ್ಯಕ್ತಿ ನಾಪತ್ತೆ; ದೂರು ದಾಖಲು

ಬೈಂದೂರು: ಗುಡ್ಡಮ್ಮಾಡಿ ಸೇನಾಪುರ ಗ್ರಾಮದ ಕುಂದಾಪುರ ವಿಟ್ಠಲ ಶೇಟ್‌ (63) ಅವರು ಉಪ್ಪುಂದದ ಮನೆಯಿಂದ ಹೋದವರು ಹೊರಗೆ ಹೋಗದೇ ಕಾಣೆಯಾಗಿರುತ್ತರೆ. ಅವರಿಗೆ ಕಳೆದ 9 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು ಔಷಧೋಪಚಾರ ನಡೆಯುತ್ತಿತ್ತು. ಆದರೆ ಸುಮಾರು 6 ತಿಂಗಳಿನಿಂದ ಔಷಧ ತಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.ಈ ಹಿಂದೆಯೂ ಇದೇ ರೀತಿ ಮನೆಯಿಂದ ಹೋದವರು ಸಂಬಂಧಿಕರ ಮನೆಗೆ ಹೋಗಿ ಬಳಿಕ ಮರಳುತ್ತಿದ್ದರು. ಆದರೆ ಈ ಬಾರಿ ಬಾರದ ಕಾರಣ ಪೊಲೀಸರಿಗೆ ದೂರು ನೀಡಲಾಗಿದ್ದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *