ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಸದಸ್ಯರು ಸಿಎಮ್ ರವರನ್ನು ಭೇಟಿ ಮಾಡಿ ನದಿ ತೀರದ ನೀರನ್ನು ಬಳಕೆ ಮಾಡಿಕೊಳ್ಳುವುದರ
ಬಗ್ಗೆ ತಿಳಿಸಿದರು. ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ ಪತ್ರಕರ್ತರು,ರೈತರು,ಮತ್ತು ಹೊರಾಟಗಾರರ ಭೇಟಿ ಮಾಡಿದರು. ಶಾಸ್ವತ
ಪರಿಹಾರಕ್ಕೆ ಆಗ್ರಹಿಸಿ ಹೋರಾಟಗಾರರು ಮನವಿ ಸಲ್ಲಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ
ಸಿಎಮ್ ಕುಮಾರಸ್ವಾಮಿಯವರು ಕೂಡಲ್ಲೇ ಆದಷ್ಟು ಬೇಗ ಮಾತುಕತೆ ನಡೆಸಿ ಕೋಯ್ನಾ
ಡ್ಯಾಮ್ ನಿಂದ ನೀರು ಹರಿಸುವ ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





