ಬೆಳಗಾವಿಯಲ್ಲಿ ಮಿತಿ ಮೀರಿದ
ಬೀದಿ ನಾಯಿಗಳ ಹಾವಳಿಯಿಂದಾಗಿ ಇಂದು ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ
ಬೀದಿ ನಾಯಿ ದಾಳಿ ಮಾಡಿದೆ. ಆರ್ ಸಿ ನಗರದಲ್ಲಿ ವಿದ್ಯಾರ್ಥಿನಿಯ ಮೇಲೆ
ಬೀದಿನಾಯಿ ದಾಳಿ ಮಾಡಿದೆ. ಈ ಕುರಿತು ಹಲವು ಭಾರಿ ನಾಗರೀಕರು ಮಹಾನಗರ ಪಾಲಿಕೆ ಅಧಿಕಾರಿಗೆ
ದೂರು ನೀಡಿದರು ಸಹ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೋಂಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತೇ.
ಹೀಗಾಗಿ ಪ್ರತಿನಿತ್ಯ ಜನರು ರಸ್ತೆಬದಿ ಓಡಾಡಬೇಕಾದರೇ ಜೀವಭಯದಿಂದಲ್ಲೇ ನಡೆಯಬೇಕಿದೆ. ಇನ್ನಾದರೂ ಕಣ್ಣು ಮುಚ್ಚಿ ಕುಳಿತ ವಲಯ ಅಧಿಕಾರಿಗಳು ಎಚ್ಚೇತ್ತುಕೊಂಡು ಬೀದಿ ನಾಯಿಗಳ ಹಾವಲಿಗೆ
ನಿಯಂತ್ರಣ ತರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





