ಧಾರವಾಡ: ಮಾವಿನ ತೋಟಗಳಲ್ಲಿ ಜಿಗಿಹುಳುಗಳ ಹಾವಳಿ ಮುಂದುವರೆದಿದ್ದರೆ ಹಾಗೂ ಚಿಕ್ಕಕಾಯಿಗಳಿಗೆ ಕಾಯಿ ಕೊರಕದ ಹಾವಳಿ ಕಂಡು ಬಂದಿದ್ದರೆ ಅಂತವುಗಳಿಗೆ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕು.
ಮಾವು ಬೆಳೆಗೆ ಕೈಗೊಳ್ಳಬೇಕಾಗಿರುವ ಸಂರಕ್ಷಣಾ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

