ಹುಬ್ಬಳ್ಳಿ : 1983 ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ಕ್ಯಾಪ್ಟನ್ ಕಪಿಲ್ ದೇವ್ ನಿನ್ನೆ ಛೋಟಾ ಮುಂಬೈ ಹುಬ್ಬಳ್ಳಿಗೆ ಆಗಮಿಸಿದ್ದರು.ಇನ್ನೂ ಕ್ರಿಕೆಟ್ ದಿಗ್ಗಜನನ್ನು ಕಂಡ ಕ್ರಿಕೆಟ್ ಪ್ರೇಮಿಗಳು ಅವರ ಜೊತೆ ಫೋಟೋ , ಸೆಲ್ಸಿ ತೆಗೆದುಕೊಳ್ಳಲು ಮುಗಿಬಿದ್ದರು.
ನಗರದ ಟೈಕಾನ್ ಸಮಾವೇಶದಲ್ಲಿ ‘ ಇವನಿಂಗ್ ವಿತ್ ಲೆಜೆಂಡ್ ‘ ಕಾರ್ಯಕ್ರಮದಲ್ಲಿ ಭಾಗಿಯಾದ ಕಪೀಲ್ ದೇವಗೆ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರೆದು ಕೆಲವರು ಫೋಟೋ ತೆಗೆಸಿಕೊಂಡರೆ,ಇನ್ನೂ ಕೆಲವರು ಆಟೋಗ್ರಾಫ್ ಪಡೆದುಕೊಂಡರು. ಅಭಿಮಾನಿಗಳನ್ನು ನಿಯಂತ್ರಿಸಲು ಆಯೋಜಕರು ಕೆಲಕಾಲ ಹರಸಾಹಸ ಪಡಬೇಕಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

