ಧಾರವಾಡ : ಗ್ರಾಮೀಣ ಉಪವಿಭಾಗದ ಶಾಖೆ -1,2 , ಹೆಬ್ಬಳ್ಳಿ , ಗರಗ ಮತ್ತು ಉಪ್ಪಿನಬೆಟಗೇರಿ , ಅಳ್ಳಾವರ , ಬೇಲೂರು ಶಾಖೆಗಳಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಏ . 16 ಶನಿವಾರದಂದು ಧಾರವಾಡದ ಗ್ರಾಮೀಣ ಉಪವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಹಾಗೂ ಸುರಕ್ಷತಾ ದಿನವನ್ನು ಆಯೋಜಿಸಲಾಗಿದೆ .
ಈ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಹೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .