Breaking News

ಭರತನಾಟ್ಯ ಕಾರ್ಯಕ್ರಮಕ್ಕೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ


ಹುಬ್ಬಳ್ಳಿ : ಪ್ರೇರಣಾ ಕಲಾ ಬಳಗ ( ರಿ ) ಪ್ರಸ್ತುತ ಪಡಿಸುವ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಧಾರವಾಡ ಇವರ ಸಹಯೋಗ ವಸಯಿಂದ ಹುಬ್ಬಳ್ಳಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾದ ಬೆಳ್ಳಿಹಬ್ಬನೃತ್ಯಾರ್ಪಣ 2022 , ಭರತನಾಟ್ಯ ಕುಚುಪುಡಿ ನೃತ್ಯಗಳ ಸಮ್ಮೇಳನ ಕಾರ್ಯಕ್ರಮಕ್ಕೆ ಶಾಸಕ ಅರವಿಂದ್ ಬೆಲ್ಲದ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ , ಖ್ಯಾತ ನೃತ್ಯ ನಿರ್ದೇಶಕರಾದ ವಿದ್ವಾನ ಕೃಷ್ಣಮೂರ್ತಿ ಹೈದ್ರಾಬಾದ , ವಿದ್ವಾನ ಕೆ.ರಾಮಮೂರ್ತಿ ಮೈಸೂರು , ಪ್ರೇರಣಾ ಕಲಾ ಬಳಗದ ನಿರ್ದೇಶಕರಾದ ವಿದುಷಿ ಶ್ರೀಮತಿ ಜ್ಯೋತಿ ಗಲಗಲಿ , ಕುಮಾರ ಬೆಕ್ಕೇರಿ , ಸಂತೋಷ್ ಆರ್ . ಶೆಟ್ಟಿ , ಮಂಜುನಾಥ ಹಗೇದಾರ , ಸತೀಶ ಮೂರೂರು , ರವಿ ಕುಲಕರ್ಣಿ ಉಪಸ್ಥಿತರಿದ್ದರು .

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *