ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ಹು – ಧಾ ಮಹಾನಗರ ಜಿಲ್ಲಾ ಕಾರ್ಯಕರಣಿ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗವಹಿಸಿ , ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ ಅರವಿಂದ ಬೆಲ್ಲದ್ , ಪ್ರದೀಪ್ ಶೆಟ್ಟರ್ , ನಾಗೇಶ್ ಕಲಬುರಗಿ , ಸಂಜಯ ಕಪಟಕರ್ , ತಿಪ್ಪಣ್ಣ ಮಜ್ಜಗಿ , ದತ್ತಮೂರ್ತಿ ಕುಲಕರ್ಣಿ , ವೀರಭದ್ರಪ್ಪ ಹಾಲರವಿ , ಶ್ರೀಮತಿ ಸೀಮಾ ಮಸೂತಿ , ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

