Breaking News

ಜಾತ್ರಾ ಮಹೋತ್ಸವಕ್ಕೆ ಮುನೇನಕೊಪ್ಪ ಚಾಲನೆ

l

ನವಲಗುಂದ : ತಾಲೂಕಿನ ಆರೇಕೂರಟ್ಟಿ ಗ್ರಾಮದಲ್ಲಿನ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಸ್ಪಿ ಮುನೇನಕೊಪ್ಪ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರಿಗೆ ಸನ್ಮಾನ ಮಾಡಿದರು . ಶ್ರೀ ಶಿವಭಸವ ಮಾಹಾಸ್ವಾಮಿಗಳಿಂದ ಆಶಿರ್ವಾದ ಸಚಿವರು ಆರ್ಶಿವಾದ ಪಡೆದರು . ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ದಾನಪ್ಪ ಗೌಡ , ಕೆಎಂಸಿ ನಿರ್ದೇಶಕ ರಾಜೂ ಕಂಪ್ಲಿ ಮತ್ತಿತರರು ಉಪಸ್ಥಿತರಿದ್ದರು .

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *