ಹುಬ್ಬಳ್ಳಿ : ಅಪಘಾತ ಪ್ರಕರಣ ದುರಂತದಲ್ಲಿ ಒಂಬತ್ತು ಜನರ ಸಾವುನಪ್ಪಿದ್ದಾರೆ. ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೇ(59) , ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಬಸ್ ಚಾಲಕ ನಾಗರಾಜ ಆಚಾರ್(56) , ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್ಬೇಗ್(17), ಕೊಲ್ಲಾಪುರದ ನಿವಾಸಿ ಅಕ್ಷಯ ದವರ್(28)
ಕೊಲ್ಲಾಪುರದ ನಿವಾಸಿಗಳಾದ ಅಕೀಫ್(40), ಅಫಾಕ್( 41) ಮೃತ ದುರ್ದೈವಿಗಳು.
bigtvnews | Hubli Dharwad News | Kannada News | Karnataka News Hubli News | News In Hubli | Local news

