Breaking News

ಹುಬ್ಬಳ್ಳಿ ಅಪಘಾತ ದುರಂತದಲ್ಲಿ 9 ಜನ ಸಾವು

ಹುಬ್ಬಳ್ಳಿ : ಅಪಘಾತ ಪ್ರಕರಣ ದುರಂತದಲ್ಲಿ ಒಂಬತ್ತು ಜನರ ಸಾವುನಪ್ಪಿದ್ದಾರೆ. ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೇ(59) , ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಬಸ್ ಚಾಲಕ ನಾಗರಾಜ ಆಚಾರ್(56) , ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್‌ಬೇಗ್(17), ಕೊಲ್ಲಾಪುರದ ನಿವಾಸಿ ಅಕ್ಷಯ ದವರ್(28)
ಕೊಲ್ಲಾಪುರದ ನಿವಾಸಿಗಳಾದ ಅಕೀಫ್(40), ಅಫಾಕ್( 41) ಮೃತ ದುರ್ದೈವಿಗಳು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *