ಹುಬ್ಬಳ್ಳಿ: ಹು.ಧಾ.ಮಹಾನಗರ ಪಾಲಿಕೆಯ ಮಹಾಪೌರರಾಗಿ ಆಯ್ಕೆಯಾದ ಈರೇಶ ಅಂಚಟಗೇರಿ ಅವರನ್ನು ಹುಬ್ಬಳ್ಳಿ ದೇವಾಂಗ ಸಮಾಜದ ಕೇಂದ್ರೀಯ ಸಮಿತಿಯಿಂದ ಸನ್ಮಾನಿಸಲಾಯಿತು.
ಸಮಿತಿ ಗೌರವಾಧ್ಯಕ್ಷ ಕೆ.ಜಿ.ಬ್ಯಾಕೋಡಿ ಅಧ್ಯಕ್ಷ ನಾಗೇಶ್ ಬಾಫಿ , ಕಾರ್ಯದರ್ಶಿ ವೀರಣ್ಣ ನಿಂಬರಗಿ , ಶಿವಶಂಕರ ಬಿಜ್ಜಲ , ಮುಕುಂದಗೌಡ್ರು ಗುಗ್ರಿ ಅಶೋಕ್ ಬೀಳಗಿ , ವಿನಾಯಕ ಪೊಶೆಟ್ಟಿ , ಮಂಜುನಾಥ ವಡಕಣ್ಣವರ , ಶಂಕರ ಘಾರ್ಗಿ ಹಾಗೂ ಸಮಾಜದ ಇತರ ಮುಖಂಡರು ಇದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

