ಹುಬ್ಬಳ್ಳಿ: ವಿದ್ಯುತ್ ಸ್ಪರ್ಶಗೊಂಡು ಎತ್ತು ಸಾವುನಪ್ಪಿರುವ ಘಟನೆ ಹುಬ್ಬಳ್ಳಿ ತಾಲೂಕು ಅದರಗುಂಚಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಸಂಜೆ ಹೊಲದಿಂದ ಮನೆಗೆ ಹೋಗುತ್ತಿರುವ ವೇಳೆಯಲ್ಲಿ ದುರ್ಘಟನೆ ಸಂಭವಿಸಿದೆ. ಗುರುಸಿದ್ದಪ್ಪ ರೇವಣ್ಣವರ ಎಂಬಾತರಿಗೆ ಈ ಎತ್ತು ಸೇರಿದ್ದೆ. ಗುರುಸಿದ್ದಪ್ಪ ಹೊಲದಿಂದ ಮನೆಗೆ ಹೋಗುವಾಗ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಸಿದ ಕಾರಣದಿಂದ ಅಪಘಾತ ನಡೆದಿದೆ. ರೈತ ಗುರುಸಿದ್ದಪ್ಪನಿಗೂ ವಿದ್ಯುತ್ ಸ್ಪರ್ಶಿದೆ. ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





