ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಡಿಕೆಶಿವಕುಮಾರ್ ಹೇಳಿಕೆ ನೀಡಿದ್ದು
ಎಲ್ಲ ಪಕ್ಷದರಿಗೂ,ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು.
ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ,ಅಧಿಕಾರ ಮಾತ್ರ ನಮಗೆ ಸಿಗಲಿ ಎಂದ ಡಿಕೆಶಿವಕುಮಾರ್.
ಮತ್ತೆ ಅಧಿಕಾರದ ಆಸೆ ಬಿಚ್ಚಿಟ್ಟ ಡಿ ಕೆ ಶಿವಕುಮಾರ್..
ಸಿಎಂ ನಾನಗೋದಲ್ಲ ಅದು ಹೈಕಮಾಂಡ್ ತೀರ್ಮಾನ, ಖರ್ಗೆ ,ರಾಹುಲ್ ಗಾಂಧಿ ತೀರ್ಮಾನ ಎಂದ ಡಿಕೆಶಿವಕುಮಾರ್..
ಅವರ ಏನ್ ಹೇಳ್ತಾರೆ ಅದು ನಮಗೆ ಪ್ರಸಾದ ಎಂದ ಡಿಕೆಶಿವಕುಮಾರ್.
ಬಿಜೆಪಿ ಸುಳ್ಳಿನ ಯುನಿವರ್ಸಿಟಿ ಎಂದ ಡಿಕೆಶಿವಕುಮಾರ್
ಮಹದಾಯಿ ವಿಚಾರದಲ್ಲಿ ಡಿಕೆ ಶಿವಕುಮಾರ್ ವ್ಯಂಗ್ಯ.
ಮೂರುವರೆ ವರ್ಷದಿಂದ ಏನೂ ಮಾಡೋಕೆ ಆಗಲಿಲ್ಲ.
ಆಪರೇಶನ್ ಲೋಟಸ್ ಮಾಡಿ ಗೋವಾದಲ್ಲಿ ನಮ್ಮವರನ್ಮ ತಗೆದುಕೊಂಡಿದ್ದಾರೆ..
ಇದೀಗ ನಾವ ದ್ವನಿ ಎತ್ತಿದ್ದೇವೆ,ಕಲಾವಿದರು,ರೈತರು ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದಾರೆ.
ಕೃಷ್ಣ ಅವರ ಕಾಲದಲ್ಲಿ ಇದು ಸ್ಟಾರ್ಟ್ ಆಯ್ತು.
ಏನೋ ಒಂದು ಲೆಟರ್ ಕಳಸಿಕೊಟ್ರು ಎಂದು ಡಿಕೆಶಿವಕುಮಾರ್.
ರಾಜ್ಯದಲ್ಲಿ 26 ಜನ ಸಂಸದರಿದ್ದಾರೆ..
ಸುಮಲತಾ ಕುರಿತು ಡಿಕೆ ಶಾಕಿಂಗ್ ಸ್ಟೇಟಮೆಂಟ್
ಅವರು ಬಿಜೆಪಿ ಅಸೋಶಿಯಟ್ ಮೆಂಬರ್ ಎಂದ ಡಿಕೆಶಿವಕುಮಾರ್
ಡಿಕೆ ಸುರೇಶ್,ಪ್ರಜ್ವಲ್ ರೇವಣ್ಣ ಬಿಟ್ಟ ಬಿಡಿ,ಉಳಿದವರು ಯಾಕೆ ಪ್ರಧಾನಿ ಭೇಟಿ ಮಾಡಿಲ್ಲ