ಗದಗ:ನಲ್ಲಿ ಕಾನೂನು ಮತ್ತು ಪ್ರವಾಸೋಧ್ಯಮ ಸಚಿವ ಹೆಚ್ ಕೆ ಪಾಟೀಲ ಸುದ್ದಿಗೋಷ್ಟಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಅಮರನಾಥ್ ಆಡಳಿತ ತುಂಬಾ ಸ್ಪಂದಿಸಿದೆ ನಿನ್ನೆಯ ದಿನ ಪಂಚತರಣಿ ಬೇಸ್ ಕ್ಯಾಂಪಿನಲ್ಲಿ ಅವ್ರನ್ನ ಸುರಕ್ಷಿತವಾಗಿ ಇಡಲಾಗಿತ್ತು
ಯಾತ್ರಿಕರ ಕುಟುಂಬಸ್ಥರ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿಯವರ ಜೊತಗೆ ಮಾತನಾಡಿದ್ದೆನೆ
ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ತಂಡ ರಚಿಸಿ ಧಾವಿಸಲು ಸೂಚಿಸಿದ್ದಾರೆ ಈಗಾಗಲೇ ಕೆಲ ಅಧಿಕಾರಿಗಳು ದೆಹಲಿ, ಶ್ರೀನಗರ ಸೇರಿ ವಿವಿಧೆಡೆ ಹೋಗಿದ್ದಾರೆ ಕರ್ನಾಟಕ ಭವನ ರೆಸಿಡೆನ್ಸಿ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ
ಪಂಚತರಣಿ ಕ್ಯಾಂಪಿನಿಂದ ನೀಲ್ ಗ್ಂತ್ ಅನ್ನೊ ಸ್ಥಳಕ್ಕೆ ಗದಗ ಯಾತ್ರಿಕರು ಬಂದಿದ್ದಾರೆ ಅಲ್ಲಿಂದ ಶ್ರೀನಗರದ ಮೂಲಕ ಯಾತ್ರಿಕರು ಬೆಂಗಳೂರಿಗೆ ಬರಬಹುದು 4-5 ತಾಸಿನಲ್ಲಿ ಗದಗನ ಎಲ್ಲ ಯಾತ್ರಿಕರು ನೀಲ್ ಗ್ರತ್ ಗೆ ಸುರಕ್ಷಿತವಾಗಿ ತಲುಪಲಿದ್ದಾರೆ
ಗದಗ ಜಿಲ್ಲಾಧಿಕಾರಿಗಳು ಯಾತ್ರಿಕರ ಜೊತೆ ಸಂಪರ್ಕದಲ್ಲಿದ್ದು,ವಿನೋದ್ ಅನ್ನೋರ ಜೊತೆ ನಾನು ಮಾತನಾಡಿದ್ದಾನೆ ಬೆಂಗಳೂರಿನ ರಾಜೇಂದ್ರ ಅನ್ನೊರ ಹೆಲ್ತ್ ಅಪ್ಸೆಟ್ ಆಗಿತ್ತು ಅವ್ರಿಗೆ ಟ್ರೀಟ್ಮೆಂಟ್
bigtvnews | Hubli Dharwad News | Kannada News | Karnataka News Hubli News | News In Hubli | Local news





