ಹುಬ್ಬಳ್ಳಿ: ಪೂರ್ವ ಸಂಚಾರ ಪೊಲೀಸ್ ಠಾಣೆಯ PSI ಪುನಿತ್ ಕುಮಾರ ಅವ್ರು ಟ್ರಾವೆಲ್ ಸಂಸ್ಥೆಗೆ ತೆರಳಿ ಬಾರಿ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ,ರಸ್ತೆ ಸುರಕ್ಷರತೆ ಬಗ್ಗೆ ಮತ್ತು ಅಪಘಾತ ನಿಯಂತ್ರಣ ಸೇರಿದಂತೆ ಸಂಚಾರ ಕಾನೂನುಗಳ ಕುರಿತಾಗಿ ಜಾಗ್ರತಿ ಮೂಡಿಸಿದರು. ಚಾಲಕರಲ್ಲಿ ನಿಯಮಗಳ ಬಗ್ಗೆ ಮನ ಮುಟ್ಟುವ ಹಾಗೆ

ಜಾಗ್ರತಿ ಮೂಡಿಸಿದರು.ಪುನಿತ್ ಕುಮಾರವರು ಹೇಳಿದ ಹಾಗೆ ಚಾಲಕರು ನಿಯಮ ಪಾಲನೆ ಮಾಡಿದರೆ ಅಪಘಾತಗಳು ನಿಯಂತ್ರಣವಾಗುತ್ತವೆ.ಇದೆ ತರ ಇಲಾಖೆ ಸಂಚಾರದಲ್ಲಷ್ಟೇ ಅಲ್ಲದೆ ಬೇರೆ ಬೆರೆ ವಿಷಯಗಳ ಬಗ್ಗೆ ಕಾನೂನು ಅರಿವು ಮೂಡಿಸಲು ಪ್ರಾರಂಭಿಸಲಿ.

bigtvnews | Hubli Dharwad News | Kannada News | Karnataka News Hubli News | News In Hubli | Local news

