ಹುಬ್ಬಳ್ಳಿ : ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 917 ಜಯಂತ್ಯೋತ್ಸವವ ಅಂಗವಾಗಿ ನಗರದ ನಾಗಶೆಟ್ಟಿಕೊಪ್ಪ ಹನುಮಾನ್ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿ ವರಗೆ ಭವನದಿಂದ ಭವ್ಯ ಮೆರವಣಿಗೆ ನಡೆಯಿತ್ತು.
ಮಹಿಳೆಯರು ಹಾಗೂ ಪುರುಷರು ಕೇಸರಿ ಧ್ವಜವನ್ನು ಹಿಡಿಕೊಂಡು ರಸ್ತೆಯ ಉದ್ದಕ್ಕೂ ಭವ್ಯ ಮರೆವಣಿಗೆ ಮಾಡಲಾಯಿತು. ಡಾ || ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತಳಿಗೆ ಮಾಲಾರ್ಪಣೆ ಮಾಡಿದರು. ನಂತರ ಜಯ ಘೋಷಣೆಗಳನ್ನು ಕೂಗತ್ತಾ ಸಾಗಿದ್ದರು. ಇತರರು ಭಾಗಿಯಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

