ಧಾರವಾಡ: ನಗರದಲ್ಲಿ ಈ ವರ್ಷವೂ ರೈತರ ಜಾತ್ರೆ ಭರ್ಜರಿಯಿಂದ ನಡೆದಿದ್ದು, ಹುಬ್ಬಳ್ಳಿ ಧಾರವಾಡ ನಗರದ ಪೊಲೀಸ್ ಕಮಿಷನರ್ ಆಗಿರುವ ಶಶಿಕುಮಾರ್ ಕೃಷಿ ಮೇಳಕ್ಕೆ ಜನಸಾಮಾನ್ಯರ ರೀತಿಯಲ್ಲಿ ಬಂದು ಕೃಷಿ ಉಪಕರಣ ಹಾಗೂ ಕೃಷಿ ಬೆಳೆಗಳು ಹಾಗೂ ಕೃಷಿಯಲ್ಲಿ ಆಗಿರುವ ಆವಿಷ್ಕಾರದ ಬಗ್ಗೆ ಮಾಹಿತಿ ಪಡೆದರು.ನಮ್ಮ ಕಮಿಷನರ್ ಇಷ್ಟು ಸಿಂಪಲ್ ಆಗಿ ರೈತರ ಜಾತ್ರೆಗೆ ಭೇಟಿ ನೀಡಿದ್ದು ಜನರ ಮೆಚ್ಚುಗೆ ಪಾತ್ರವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

