ಅಣ್ಣಿಗೇರಿ: ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಆಡಳಿ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಪಟ್ಟಣದ ತಹಶೀಲ್ದಾರ ಆಫೀಸ್ ಬಳಿ ಧರಣಿ ನಡೆಸಿ, ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕೈಗೆ ಕಪ್ಪು ಬಟ್ಟಿ ಧರಿಸಿ ಸರ್ಕಾರದ ವಿರುದ್ಧ ಗ್ರಾಮ ಅಧಿಕಾರಿಗಳು ಹೋರಾಟ ನಡೆಸಿದರು ಮೂಲಭೂತ ಸೌಕರ್ಯಗಳಿಲ್ಲ ಸರಿಯಾದ ಆಫೀಸ್ ಇಲ್ಲ ಹಾಗೂ ಕುರ್ಚಿ,ಟೇಬಲ್ ಮೊಬೈಲ್ ವ್ಯವಸ್ಥೆ ಇಲ್ಲ ಪ್ರಿಂಟರ ಮತ್ತು ಸ್ಕ್ಯಾನರ ವ್ಯವಸ್ಥೆ ಇಲ್ಲ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

