ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಸ್ಯಾಟ್ರ್ಯ್ ಟ್ ಬಸ್ ನಿಲ್ದಾಣದ ಬಳಿ ನಿನ್ನೆ ನಡೆದಿದೆ . ಕ್ಯಾಂಟರ್ ಚಾಲಕ ಜಗನ್ ಸಾವನಪ್ಪಿದ್ದಾನೆ. ಮೂರು ಆಟೋಗಳು ಎರಡು ಕ್ಯಾಬ್ ಗಳು ಮತ್ತು ಒಂದು ಬೈಕ್ ಸೇರಿ ಬಿಎಂಟಿಸಿ ಬಸ್ ಕೂಡ ಸಂಪೂರ್ಣವಾಗಿ ಜಕಮ್ ಗೊಂಡಿವೆ. ಈ ಬಗ್ಗೆ ಬ್ಯಾಟರಾಯಪುರನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





