Breaking News

Crime

ಹಳೆ ಹುಬ್ಬಳ್ಳಿ ಪೊಲೀಸರ ಮಾನವೀಯತೆ: ಹೋಯ್ಸಳ 112ರಿಂದ ವೃದ್ಧನ ಜೀವ ರಕ್ಷಣೆ!

ಬೈಪಾಸ್ ಮಧ್ಯೆ ನಿತ್ರಾಣಗೊಂಡ ವೃದ್ಧನಿಗೆ 112 ಖಾಕಿಯ ನೆರವು! ಸಾವಿರ ವಾಹನಗಳ ನಡುವೆ ಜೀವ ಉಳಿಸಿದ ಹಳೆ ಹುಬ್ಬಳ್ಳಿ ಪೊಲೀಸರು! ಹುಬ್ಬಳ್ಳಿ: ಕಾರವಾರ ಬೈಪಾಸ್‌ನಲ್ಲಿ ಇಂದು ಮಾನವೀಯತೆ ಮೆರೆಯಿಸಿದ ಘಟನೆ ನಡೆದಿದೆ. ಹೆದ್ದಾರಿ ಮಧ್ಯೆ ನಿತ್ರಾಣಗೊಂಡು ಬಿದ್ದಿದ್ದ ವೃದ್ಧನು ಸಾವಿರಾರು ವಾಹನಗಳ ನಡುವೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ.. ಈ ವೇಳೆ ತಕ್ಷಣ ಸ್ಪಂದಿಸಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಹೋಯ್ಸಳ 112 ತಂಡ ಸ್ಥಳಕ್ಕೆ ಧಾವಿಸಿ, ವೃದ್ಧನಿಗೆ ಆರೈಕೆ …

Read More »

ಕೆಡಿಪಿ ಸಭೆಯಲ್ಲಿ ಪೊಲೀಸರಿಗೆ ಪುಲ್ ಚಾರ್ಜ್: ಅಕ್ರಮ ದಂಧೆಗಳಲ್ಲಿ ಪೊಲೀಸರೇ ಭಾಗ ಎಂದು ಶಾಸಕ ವಿನಯ್ ಕುಲಕರ್ಣಿ ಗಂಭೀರ ಆರೋಪ…

ದಿನದ ಬಡ್ಡಿ ವ್ಯವಹಾರದಲ್ಲಿ ಪೊಲೀಸರೇ ಭಾಗಿ..? ಕೆಡಿಪಿ ಸಭೆಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ವಿನಯ್ ಕುಲಕರ್ಣಿ ದಿನಬಡ್ಡಿ ಜಾಲಕ್ಕೆ ಪೊಲೀಸ್ ಬೆಂಬಲ ಆರೋಪ: ಕೆಡಿಪಿಯಲ್ಲಿ ವಿನಯ್ ಕುಲಕರ್ಣಿ ಬಾಂಬ್ ಧಾರವಾಡ: ಜಿಲ್ಲೆಯ ಕೆಡಿಪಿ ಸಭೆ ಈ ಬಾರಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಧಾರವಾಡ ಹೊರವಲಯದ ಡೊಂಬರಕೊಪ್ಪ ಐಬಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪೊಲೀಸರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದವು… ಸಭೆಯಲ್ಲಿ ಮಾತನಾಡಿದ ಶಾಸಕ ವಿನಯ್ …

Read More »

ಬಾಡಿವಾರ್ನ್ ಕ್ಯಾಮೆರಾ ಆಫ್ ಮಾಡಿ ಹಣ ಅಕ್ರಮ ವಸೂಲಿಗೆ ಯತ್ನ: ಮೂವರು ಟ್ರಾಫಿಕ್ ಪೊಲೀಸರು ಸಸ್ಪೆಂಡ್!

ಬಾಡಿ ವಾರ್ನ್ ಕ್ಯಾಮೆರಾ ಆಫ್ ಮಾಡಿ ಹಣ ವಸೂಲಿ ಯತ್ನ: 3 ಟ್ರಾಫಿಕ್ ಪೊಲೀಸರು ಸಸ್ಪೆಂಡ್ — ಇನ್ನು ಕೆಲ ಠಾಣೆಗಳಲ್ಲಿ ಯಾಕೆ ಇದೇ ಧಂಧೆ ಮುಂದುವರಿಕೆ..? ಕ್ಯಾಮೆರಾ ಆಫ್, ಕಲೆಕ್ಷನ್ ಆನ್! ಮೂವರು ಪೊಲೀಸರ ಸಸ್ಪೆಂಡ್ ಬಳಿಕವೂ ಕೆಲ ಠಾಣೆಗಳಲ್ಲಿ ನಿಯಮಕ್ಕೆ ಕಿಮ್ಮತ್ ಇಲ್ವಾ..? ಬಾಡಿ ಕ್ಯಾಮೆರಾ ಆಫ್ ಮಾಡಿ ಅಕ್ರಮ ವಸೂಲಿ: ಕ್ರಮ ಕೈಗೊಂಡರೂ ಎಲ್ಲೆಡೆ ನಿಯಮ ಜಾರಿ ಆಗ್ತಿದೆಯಾ..? ಸಸ್ಪೆಂಡ್ ನಂತರವೂ ಬದಲಾವಣೆ ಇಲ್ಲವಾ..? ಕೆಲ …

Read More »

6 ಲಕ್ಷ ಲಂಚಕ್ಕೆ ಬಲೆ: ಹುಬ್ಬಳ್ಳಿ ವಾಣಿಜ್ಯ ತೆರಿಗೆ ಡಿಸಿ ಲೋಕಾಯುಕ್ತ ಬಲೆಗೆ!

ಲಂಚದ ಕೇಸ್ ಕ್ಲೋಸ್ ಡೀಲ್: 6 ಲಕ್ಷಕ್ಕೆ ಡಿಸಿ ಲೋಕಾಯುಕ್ತ ಬಲೆಗೆ..! ವಿಚಾರಣೆ ಹೆಸರಿನಲ್ಲಿ ವಸೂಲಿ: ಹುಬ್ಬಳ್ಳಿ ವಾಣಿಜ್ಯ ತೆರಿಗೆ ಡಿಸಿ ಸಿಕ್ಕಿಬಿದ್ದ..! ಭ್ರಷ್ಟಾಚಾರಕ್ಕೆ ಬಿಗಿ ಪೆಟ್ಟು: 6 ಲಕ್ಷ ಲಂಚಕ್ಕೆ ಡಿಸಿ ಸಿಕ್ಕಿಬಿದ್ದ! ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಬಲೆ: ಹಣ ತೆಗೆದುಕೊಳ್ಳುವಾಗಲೇ ಬಂಧನ..! ಹುಬ್ಬಳ್ಳಿ: ಭ್ರಷ್ಟಾಚಾರಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಭರತ್ ಕುಮಾರ್ ಹೆಗ್ಗಡೆ ಅವರು ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. …

Read More »

ಸುಗಮ ಸಂಚಾರ ಗಸ್ತು ಹೆಸರಿನಲ್ಲಿ ಬ್ಲಾಕ್‌ಮೇಲ್..? ಟ್ರಾಫಿಕ್ ಪೊಲೀಸರ ವಿರುದ್ಧ ಗಂಭೀರ ಆರೋಪ!

50 ಸಾವಿರ ಬೇಡಿಕೆ ಆರೋಪ – ಕೊನೆಗೆ ₹1,200ಕ್ಕೆ ಡೀಲ್ ಮಾಡಿದ ಶಾಕ್ ಪ್ರಕರಣ! ಪ್ರೇಮಿಗಳನ್ನೇ ಟಾರ್ಗೆಟ್ ಮಾಡಿದ ಟ್ರಾಫಿಕ್ ಪೊಲೀಸರು..? ಬ್ಲಾಕ್‌ಮೇಲ್ ಆರೋಪ!”50 ಸಾವಿರ ಬೇಡಿಕೆ, 1200ಕ್ಕೆ ಡೀಲ್ ಬೈಪಾಸ್ ಬಳಿ ಶಾಕ್ ಘಟನೆ! ಗಸ್ತು ಹೆಸರಿನಲ್ಲಿ ಬ್ಲಾಕ್‌ಮೇಲ್ ಆಟ..? ಪೊಲೀಸರ ವಿರುದ್ಧ ಗಂಭೀರ ಆರೋಪ..ಸುಗಮ ಸಂಚಾರದ ಬದಲು ಕಿರುಕುಳ..? ಪ್ರೇಮಿ ಜೋಡಿಗೆ ಕಹಿ ಅನುಭವ.. ಬೈಪಾಸ್ ರಸ್ತೆಯಲ್ಲಿ ನಿಂತಿದ್ದ ಪ್ರೇಮಿ ಜೋಡಿಯನ್ನು ಗುರಿಯಾಗಿಸಿಕೊಂಡು ಟ್ರಾಫಿಕ್ ಪೊಲೀಸರು ಬ್ಲಾಕ್‌ಮೇಲ್ …

Read More »

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು ಕಲೆ..! ವೈರಲ್ ಆಡಿಯೋ ಶಾಕ್! ಇನ್ಸ್‌ಪೆಕ್ಟರ್ ಪೋಲಿ ಮಾತು – ರಾಸಲೀಲೆ ಆರೋಪ ಗದ್ದ ಪ್ರಭಾವ ಪ್ರೀತಿ ಪ್ರಪಂಚ ಇನ್ಸ್‌ಪೆಕ್ಟರ್ ವಿವಾದದ ಸ್ಫೋಟಕ ಕಥೆಚಪಲಕ್ಕೆ ಬಿದ್ದು ಪೋಲಿಯಾದ ಇನ್ಸ್‌ಪೆಕ್ಟರ್! ಲೇಡಿ ಡಾನ್ ಕೈಲಿ ಲಾಕ್ ಆದ ಪೊಲೀಸಪ್ಪ.. ಯಶು ಬೇಬಿ” ಅಂತ ಮುದ್ದಾಡಿದ ಇನ್ಸ್‌ಪೆಕ್ಟರ್..! ವೈರಲ್ ಆಡಿಯೋ ಬಯಲು …

Read More »

ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಕೊರತೆ ಇಲ್ಲ – ವದಂತಿಗೆ ಕಿವಿಗೊಡಬೇಡಿ!

ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ – ವದಂತಿ ಹರಡಿಸಿದ್ರೆ ಕೇಸ್ ಫಿಕ್ಸ್!. ಧಾರವಾಡದಲ್ಲಿ ಇಂಧನ ಸಾಕಷ್ಟಿದೆ – ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕಠಿಣ ಎಚ್ಚರಿಕೆ! ವದಂತಿಗೆ ಬ್ರೇಕ್: ಜಿಲ್ಲಾಧಿಕಾರಿಯಿಂದ ಕ್ಲಿಯರ್ ಮೆಸೇಜ್! ಅಪಪ್ರಚಾರ ಮಾಡಿದ್ರೆ ಬಿಡೋದಿಲ್ಲ – ಆಡಳಿತದ ಖಡಕ್ ವಾರ್ನಿಂಗ್! ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಅನಗತ್ಯ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. …

Read More »

ಹುಬ್ಬಳ್ಳಿ–ಧಾರವಾಡದಲ್ಲಿ ಅಪರಾಧಿಗಳಿಗೆ ಗಟ್ಟಿ ಎಚ್ಚರಿಕೆ – ಹೊಸ ಡಿಸಿಪಿ ಎಂಟ್ರಿ…

ಅಪರಾಧಿಗಳಿಗೆ ನಡುಕ ಶುರು – ಹೊಸ ಡಿಸಿಪಿ ಕಠಿಣ ಎಂಟ್ರಿ.. ಕಾನೂನು ಉಲ್ಲಂಘನೆ ಮಾಡಿದ್ರೆ ಗತಿ ಗಂಡಾಂತರ – ಡಿಸಿಪಿ ಕಠಿಣ ವಾರ್ನಿಂಗ್ ನಗರದಲ್ಲಿ ಕ್ರೈಂಗೆ ಬ್ರೇಕ್ ಹಾಕಲು IPS ಶೃತಿ ಎಂ.ಎಸ್ ಮಾಸ್ಟರ್ ಪ್ಲಾನ್.. ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪಪೊಲೀಸ್ ಆಯುಕ್ತರಾಗಿ IPS ಶೃತಿ ಎಂ.ಎಸ್., ಅವರು ಇಂದು ಅಧಿಕಾರ ವಹಿಸಿಕೊಂಡರು… ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು …

Read More »

ವಾರದ ರಜೆ ಆದೇಶ ಉಲ್ಲಂಘನೆ! ಪೊಲೀಸ್ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಿದಾಗಲೇ ಕಾನೂನು ಜೀವಂತ.!

ಆದೇಶ ಉಲ್ಲಂಘನೆಗೆ ಸಸ್ಪೆಂಡ್ ಬೇಕು: ಇಲ್ಲದಿದ್ದರೆ ಸರ್ಕಾರದ ಮಾತಿಗೆ ಕಿಮ್ಮತ್ತೇ ಇಲ್ಲ! 2026ನೇ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಭತ್ಯೆ ಮಂಜೂರು ಮಾಡುವ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಮಹತ್ವದ ತಿರುಗೇಟು ದೊರೆತಿದೆ. ಮೇಲಾಧಿಕಾರಿಗಳ ಸ್ಪಷ್ಟ ಆದೇಶಗಳ ಪ್ರಕಾರ, “ಭತ್ಯೆ ಅಲ್ಲ – ರಜೆ ಕೊಡಬೇಕು” ಎಂಬ ನಿಲುವನ್ನು ಮತ್ತೆ ಒತ್ತಿ ಹೇಳಲಾಗಿದೆ.. ಪೊಲೀಸ್ ಪ್ರಧಾನ ಕಚೇರಿ ಮತ್ತು ಆಯುಕ್ತರ ಕಚೇರಿ ಈಗಾಗಲೇ ವಾರದ ರಜೆಯನ್ನು …

Read More »

ವಿಚ್ಛೇದನ ನೀಡಿದ್ದಕ್ಕೆ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ;

ಚೆನ್ನೈ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಜೀವನವನ್ನು ಅಂಧಕಾರಕ್ಕೆ ತಳ್ಳಿದ ಘಟನೆ ಪಲ್ಲವರಂನ ಭಾರತಿ ನಗರದಲ್ಲಿ ನಡೆದಿದೆ. 29 ವರ್ಷದ ಸನಾ ಫಾತಿಮಾ ಸಂತ್ರಸ್ತ ಮಹಿಳೆಯಾಗಿದ್ದು, ಪತಿ ಮೊಹಮ್ಮದ್ ಅಲಿ ಸದ್ಯ ತಲೆಮರೆಸಿಕೊಂಡಿದ್ದಾನೆ.ಸನಾ ಫಾತಿಮಾ ಮತ್ತು ಅನಾಕಪುತ್ತೂರು ನಿವಾಸಿ ಮೊಹಮ್ಮದ್ ಅಲಿ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಮೊಹಮ್ಮದ್ ಅಲಿ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. …

Read More »