Shaikh BigTv
June 7, 2026
Breaking News, Crime, ಕರ್ನಾಟಕ, ಬೆಂಗಳೂರು
ಭಾನುವಾರವೇ ದಿಢೀರ್ ಅಧಿಕಾರಿಗಳ ವರ್ಗಾವಣೆ..! ಐಎಎಸ್–ಐಪಿಎಸ್ ಅಧಿಕಾರಿಗಳ ಸಾಮೂಹಿಕ ಬದಲಾವಣೆ ಬೆಂಗಳೂರು: ರಾಜ್ಯದ ಆಡಳಿತ ಮತ್ತು ಪೊಲೀಸ್ ವಲಯದಲ್ಲಿ ಭಾನುವಾರವೇ ಅಚ್ಚರಿಯ ಬೆಳವಣಿಗೆ ನಡೆದಿದೆ. ಸಾಮಾನ್ಯವಾಗಿ ಕೆಲಸದ ದಿನಗಳಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು, ಕರ್ನಾಟಕ ಸರ್ಕಾರ ಈ ಬಾರಿ ರಜಾದಿನದಲ್ಲೇ ನಡೆಸಿ ಹಲವು ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆ ರಾಜಕೀಯ ಹಾಗೂ ಆಡಳಿತ …
Read More »
Shaikh BigTv
June 7, 2026
Breaking News, Crime, ಕರ್ನಾಟಕ, ಬೆಂಗಳೂರು
ಸುಮ್ಮನೆ ಗಾಡಿ ಹಿಡಿದು ಜನರಿಗೆ ಕಿರುಕುಳ ಬೇಡ..! ಈಗಲಾದರೂ ದಂಡದ ಬದಲು ಟ್ರಾಫಿಕ್ ಕ್ಲಿಯರ್ ಮಾಡುವುದನ್ನು ಕಲಿತಾರಾ ಟ್ರಾಫಿಕ್ ಪೊಲೀಸರು..? ಬೆಂಗಳೂರು: ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, Priyank Kharge ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.. ಸಭೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸೈಬರ್ ಕ್ರೈಂ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ …
Read More »
Shaikh BigTv
June 5, 2026
Breaking News, Crime, ಕರ್ನಾಟಕ, ಬೆಂಗಳೂರು
ಗಸ್ತು ಹೆಸರಿನಲ್ಲಿ ದರ್ಪ, ಮದ್ಯಪಾನ ಮಾಡಿ ಕಿರುಕುಳ ಆರೋಪ..! ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಆಗ್ತಿದೆಯಾ ಕೆಲ ಸಿಬ್ಬಂದಿ..? ರಾತ್ರಿ ಡ್ಯೂಟಿ.. ಮದ್ಯದ ಮತ್ತಲ್ಲಿ ಪೊಲೀಸ್..? ಸಾರ್ವಜನಿಕರಿಗೆ ಕಿರುಕುಳ, ದೌರ್ಜನ್ಯ ಆರೋಪ..! ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಆಗ್ತಿದೆಯಾ ಕೆಲ ಸಿಬ್ಬಂದಿ ವರ್ತನೆ..? ರಾಜ್ಯದ ಪೊಲೀಸ್ ಇಲಾಖೆ ಶಿಸ್ತಿನ ಪ್ರತೀಕ, ಕಾನೂನು ಸುವ್ಯವಸ್ಥೆಯ ಕಾವಲುಗಾರ. ಆದರೆ ಇದೇ ಇಲಾಖೆಯ ಕೆಲ ಸಿಬ್ಬಂದಿಗಳ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಈಗ ಸಾರ್ವಜನಿಕ …
Read More »
Shaikh BigTv
June 5, 2026
Breaking News, Crime, ಕರ್ನಾಟಕ, ಬೆಂಗಳೂರು
ಬಾಕಿ ಟ್ರಾಫಿಕ್ ದಂಡಕ್ಕೆ ಅರ್ಧ ಹಣ ಸಾಕು..! ಜೂನ್ 21ರಿಂದ ಜುಲೈ 10ರವರೆಗೆ 50% ಡಿಸ್ಕೌಂಟ್.. ಟ್ರಾಫಿಕ್ ಫೈನ್ ಕಟ್ಟದವರಿಗೆ ಗುಡ್ ನ್ಯೂಸ್..! ಮತ್ತೆ 50% ರಿಯಾಯಿತಿ ಘೋಷಿಸಿದ ಸರ್ಕಾರ ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು 50% ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶ ನೀಡಿ ಸರ್ಕಾರ ಅಧಿಕೃತ ಆದೇಶ …
Read More »
Shaikh BigTv
June 4, 2026
Breaking News, Crime, ಕರ್ನಾಟಕ, ರಾಜಕೀಯ ಸುದ್ದಿ
ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ..? D. K. Shivakumar ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ ಅವರು ತಮ್ಮೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದ ಸಚಿವರಿಗೆ ಗುರುವಾರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.ಸಿಎಂ ಡಿಕೆಶಿ ಅವರು ಹಣಕಾಸು, ಗುಪ್ತಚರ, …
Read More »
Shaikh BigTv
June 1, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ವಾಹನ ತಪಾಸಣೆ ಹೆಸರಿನಲ್ಲಿ ಜನರಿಗೆ ಕಿರುಕುಳ ಬೇಡ..! ಒಳಬಾಗಿಲಿಂದ ರಿಂಗ್ರೋಡ್ ಬೈಪಾಸ್ವರೆಗೂ ಡಿಸಿಪಿ ಖಡಕ್ ಎಚ್ಚರಿಕೆ ‘ಇನ್ನು ಮುಂದೆ ಇದು ನಡೆಯಲ್ಲ.. ಚಾಲಕರಿಗೆ ಹ್ಯಾರಾಸ್ಮೆಂಟ್ ಮಾಡಿದ್ರೆ ಕ್ರಮ ಫಿಕ್ಸ್..! ವಾಹನ ತಪಾಸಣೆಯಲ್ಲಿ ಕಿರುಕುಳ ಕೊಟ್ಟರೆ ಖಡಕ್ ಆ್ಯಕ್ಷನ್..! ಟ್ರಾಫಿಕ್ ಕ್ಲಿಯರ್ ಬಿಟ್ಟು ಕೇಸ್ ಹೊಡೆಯೋ ಆಟನಾ..? ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಳ..! ವಾಹನ ತಪಾಸಣೆನಾ..? ಅಥವಾ ಹ್ಯಾರಾಸ್ಮೆಂಟಾ..? ಜನರ ಸಹನೆಯ ಮಿತಿ ಮೀರುತ್ತಿದ್ದಂತೆ ಡಿಸಿಪಿ ಖಡಕ್ ವಾರ್ನಿಂಗ್..! ಗಾಡಿ …
Read More »
Shaikh BigTv
June 1, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ವರ್ಗಾವಣೆ ಆದೇಶ ಕೇವಲ ಕಾಗದದಲ್ಲೇ ಮಾತ್ರನಾ..? ಅದೇ ಠಾಣೆಯಲ್ಲಿ ಮುಂದುವರಿದ ಪೊಲೀಸರು..! ಹುಬ್ಬಳ್ಳಿ–ಧಾರವಾಡ ಪೊಲೀಸ್ ಇಲಾಖೆಯಲ್ಲಿ ಏನಾಗ್ತಿದೆ..? ವರ್ಗಾವಣೆ ಆದೇಶ ಕೇವಲ ಕಾಗದದ ಮೇಲಿನ ಆಟವಾ..? ಕೆಲವೇ ದಿನಗಳ ಹಿಂದೆ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆ ಆದ ಪೊಲೀಸರು ಇನ್ನೂ ಅದೇ ಠಾಣೆಯಲ್ಲಿ ಮುಂದುವರಿತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ..! ಹಾಗಾದರೆ ವರ್ಗಾವಣೆ ಅಂದ್ರೆ ಹೆಸರು ಮಾತ್ರವಾ..? ಬೇರೆ ಠಾಣೆಗೆ ಪೋಸ್ಟಿಂಗ್ ಆದರೂ ಹಳೆಯ ಠಾಣೆಯಲ್ಲೇ ಕೆಲಸ ಮುಂದುವರಿದಿದ್ದರೆ, ಈ …
Read More »
Shaikh BigTv
May 31, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಇಂದು ಫೈನಲ್ನಲ್ಲಿ RCB vs ಗುಜರಾತ್ ಟೈಟಾನ್ಸ್ ಹೈವೋಲ್ಟೇಜ್ ಕದನ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ಗೆದ್ದರೂ ಸಂಭ್ರಮ ಮಿತಿಯಲ್ಲಿ ಇರಲಿ, ಸೋತರೂ ಗಲಾಟೆ ಬೇಡ..! ರಸ್ತೆ ತಡೆ, ಬೈಕ್ ವೀಲಿಂಗ್, ಸ್ಟಂಟ್, ಅತಿವೇಗ ಚಾಲನೆ ಮಾಡಿದ್ರೆ ಖಡಕ್ ಪೊಲೀಸ್ ಆ್ಯಕ್ಷನ್ ಗ್ಯಾರಂಟಿ ಎಂಬ ಸಂದೇಶ ರವಾನೆಯಾಗಿದೆ. ಆಂಬುಲೆನ್ಸ್, ಬಸ್ ಸೇರಿದಂತೆ ತುರ್ತು ವಾಹನಗಳಿಗೆ ದಾರಿ ಬಿಡಬೇಕು ಎಂದು ಸೂಚನೆ ನೀಡಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿ, …
Read More »
Shaikh BigTv
May 27, 2026
Breaking News, Crime, ಹುಬ್ಬಳ್ಳಿ-ಧಾರವಾಡ
ಧಾರವಾಡದ ತರಸಿನಕೊಪ್ಪ ಪ್ರದೇಶದಲ್ಲಿ ಜಮೀನು ವಿವಾದದ ಹಿನ್ನೆಲೆ ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದು ಗುಂಡಿನ ದಾಳಿ ಸಂಭವಿಸಿದೆ. ಘಟನೆಯಲ್ಲಿ ವಿಟ್ಟಲ್ ಎಂಬ ಯುವಕನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪ್ರವೀಣ್ ಸುತ್ತಾರ್, ಸುಂದರ್ ಪೌಲ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸ್ಥಳದಿಂದ ಒಂದು …
Read More »
Shaikh BigTv
May 27, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡದಲ್ಲಿ ‘ಬಿಹಾರ ಮಾದರಿ’ ಗುಂಡಿನ ಸದ್ದು..? ಕಾನೂನು ಸುವ್ಯವಸ್ಥೆ ಕೈಮೀರಿದೆಯಾ ಎಂಬ ಭೀತಿ..! ತ್ರಿಪಲ್ ಐಟಿ ಬಳಿ ನಡೆದ ಫೈರಿಂಗ್ ಪ್ರಕರಣ: ಕಾನೂನು ಭಯವೇ ಮಾಯವಾಗಿದೆಯಾ..? ಪೊಲೀಸರ ಕಾರ್ಯವೈಖರಿ ಮೇಲೆ ಪ್ರಶ್ನೆಗಳ ಮಳೆ..! ಧಾರವಾಡ–ಹುಬ್ಬಳ್ಳಿ ಜೋಡಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕದ ಚರ್ಚೆಗಳು ಜೋರಾಗಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು, ಬೆದರಿಕೆ, ದೌರ್ಜನ್ಯ, ಆಸ್ತಿ ವಿವಾದ.. ಇದೀಗ ಗುಂಡಿನ ಸದ್ದು ಪ್ರಕರಣ—ಇವೆಲ್ಲ ಒಂದೊಂದಾಗಿ ಹೊರಬರುತ್ತಿರುವುದು …
Read More »