ಧಾರವಾಡ ಸಮೀಪ ಮಹಿಂದ್ರ ಥಾರಾ ವಾಹನ ಸುಟ್ಟು ಕರಗಲ್ಲಾದ ಘಟನೆ ಇಂದು ನಡೆದಿದೆ. ಸೌದತ್ತಿಯಿಂದ ಧಾರವಾಡ ಕಡೆಗೆ ಈ ವಾಹನ ಬರುತ್ತಿದೆ ಎಂದು ಹೇಳಲಾಗಿದೆ ಕಾಶಿ ನಗರದಂತ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ತಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಕ್ಷಿಣ ವಾಹನ ನಿಲ್ಲಿಸಿದ ಚಾಲಕ ಪ್ರಾಣಾಯಾಲಯದ ಪರಾಗಿದ್ದಾನೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ನಿಂದಿಸುವ ಅಷ್ಟರಲ್ಲಿ ವಾಹನ ಸುಟ್ಟು ಕರಗಳಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

