ಆಂಧ್ರಪ್ರದೇಶದ ಖಡಕ್ ಜಿಲ್ಲೆಯ ನಂದನೂರಿನ ಕೆಲ ಯುವಕರು ಕರ್ತವ್ಯ ನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ ರಾಜಪೇಟೆ ಡಿಪೋಗೆ ಸೇರಿದ ಆರ್ಟಿಸ್ ಬಸ್ ಕಡಪ ಕಡೆ ತೆರಳುತ್ತಿದ್ದ ವೇಳೆ ಕಂಡಕ್ಟರ್ ಹಾಗೂ ಬಾಲಕನ ವಿರುದ್ಧ ದಾಳಿ ನಡೆಸಿದ್ದಾರೆ.
Oplus_131072
ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …