ಬೆಂಗಳೂರು ಗ್ರಾಮಾಂತರ ಮದ್ದುರಮ್ಮ ಜಾತ್ರೆಯಲ್ಲಿ ತೇರು ಧರೆಗಿಳಿದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಕುರ್ಜಿನ್ ಕೆಳಗೆ ಸಿಲುಕಿ ಓರ್ವ ಸಾವನಪ್ಪಿದ್ದಾನೆ. ಜಾತ್ರೆಗೆ ಗ್ರಾಮಗಳಿಂದ 350ಕ್ಕೂ ಹೆಚ್ಚು ಅಡಿ ಎತ್ತರದ ಖರ್ಜುಗಳು ಆಗಮಿಸಿದ್ದವು . ತೇರು ಎಳೆದು ತರುವ ಸಂದರ್ಭದಲ್ಲಿ ಅವಗಡ ಸಂಭವಿಸಿದೆ. ಅತಿ ಎತ್ತರದ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸಿದ್ದಾರೆ ಗಾಳಿ ಹಾಗೂ ಮಳೆಗೆ ಆಯತಪಿ ತೇರು ಕೆಳಗೆ ಬಿದ್ದಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

