Breaking News

ಹನಿ ಟ್ರಾಪ್ ಹಿನ್ನೆಲೆ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ.

ಬಿಜೆಪಿಗೆ ದೊಡ್ಡ ತಲೆನೋವಾದ ಹನಿ ಟ್ರಾಪ್ ಹಿನ್ನೆಲೆ ಬಿಜೆಪಿಯ ಕಾರ್ಯಕರ್ತರಾದ ವಿನಯ್ ಸೋಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಲೀಸರಿಗೆ ತಲೆನೋವಾದ ವಿನಯ್ ಡೆತ್ ನೋಟ್. ಡೆತ್ಟೈ ನೋಟನ್ನು ಬೇರೆಯವರು ಟೈಪ್ ಮಾಡಿ ಕಳಿಸಿದ್ದಿರಬಹುದೆಂದು ಅನುಮಾನ ಹುಟ್ಟಿಸಿದೆ. ಡೆತ್ ನೋಟ್ಕಾ ನಲ್ಲಿ ಪೊನ್ನಪ್ಪ ಹಾಗೂ ಮಂತಣ್ಣ ಅವರ ಹೆಸರು ಹೊಸ ಚಿಂತೆ ಸೃಷ್ಟಿ ಮಾಡಿದೆ. ಪೊಲೀಸರು FSL ವಾರದಿಗಾಗಿ ಕಾಯ್ದಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ವಿನಯವರ ಮೊಬೈಲ್ ಲ್ಯಾಪ್ಟಾಪ್ ಎಲ್ಲವನ್ನು ಪರಿಶೀಲನೆಗೆ ಕಳಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *